ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಬೆಳಿಗ್ಗೆ ಮನೆಯ ಬಾಗಿಲನ್ನು ತೆರೆಯುವ ಮುನ್ನ ಕರಿ ಮೆಣಸಿನಿಂದ ಈ ಉಪಾಯ ಮಾಡಿದರೆ ರಾಜಯೋಗ ಪ್ರಾಪ್ತಿಯಾಗುವುದು ನಿಶ್ಚಿತ

08:50 AM Apr 04, 2024 IST | Bcsuddi
Advertisement

 

Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ರಾಜಯೋಗ, ಧನ ಲಾಭ ,ಮನೆಯಲ್ಲಿ ಜಗಳ, ಹೊಸ ವಾಹನ ಖರೀದಿ ಮತ್ತು ಯಾವುದೇ ಅಡಚನೆಗಳು ಭಾರದಂತೆ ಲಕ್ಷ್ಮಿ ಕೃಪೆಯು ನಮ್ಮ ಮೇಲೆ ಇರಬೇಕೆಂದರೆ ಹಾಗೂ ಜಾತಕದಲ್ಲಿ ರಾಹು, ಕೇತು ಪ್ರಭಾವ ಹೆಚ್ಚಾಗಿ ನರದೋಷ, ಕೆಟ್ಟದೃಷ್ಟಿ ಇದ್ದಾಗ ನಾವು ಮಾಡುವ ಪ್ರತಿಯೊಂದು ಕೆಲಸಗಳಲ್ಲಿ ಅಡಚಣೆ ಉಂಟಾಗುವುದು ನಿಶ್ಚಿತ. ಹಾಗಾದರೆ ಕರಿ ಮೆಣಸಿನಿಂದ ಯಾವ ರೀತಿ ದೋಷಗಳಿಂದ ಮುಕ್ತಿಯನ್ನು ಪಡೆದುಕೊಳ್ಳಬಹುದು ಎಂಬುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

ಮೊದಲಿಗೆ ಗಂಗಾಜಲವನ್ನು ಮನೆಯ ಮುಖ್ಯದ್ವಾರದ ಬಳಿ ಚಿಮುಕಿಸಬೇಕು, ಇದಾದನಂತರ ಓಂ ನಮಃ ಶಿವಾಯ ಎಂದು 108 ಬಾರಿ ಜಪ ಮಾಡಬೇಕು. ಒಂದು ವೇಳೆ ಕೆಲಸ ಮಾಡುವ ಜಾಗದಲ್ಲಿ ಅನವಶ್ಯಕವಾಗಿ ಕಿರಿಕಿರಿ ಯಾಗುತ್ತಿದ್ದರೆ ಅಥವಾ ಜಗಳವಾಗುತ್ತಿದ್ದರೆ ಮನೆಯಲ್ಲಿ ಒಂದು ಲೋಟ ನೀರಿಗೆ ಚಿಟಿಕೆ ಅರಿಶಿನ,ಸ್ವಲ್ಪ ಕಲ್ಲುಪ್ಪು ಹಾಕಿ ಆ ನೀರಿನಿಂದ ನೆಲವನ್ನು ಒರಿಸಬೇಕು. ಈ ನೀರಿನಿಂದ ಗುರುವಾರ ದಿನವನ್ನು ಬಿಟ್ಟು ಬೇರೆ ಯಾವುದೇ ದಿನದಲ್ಲಾದರೂ ಮನೆಯನ್ನು ಒರೆಸಬಹುದು.

 

ಒಂದು ವೇಳೆ ನಮಗೆ ಆಗದೆ ಇರುವವರು ಯಾವುದಾದರೂ ತಂತ್ರ ಪ್ರಯೋಗ ಮಾಡಿದ್ದರೆ ಅಥವಾ ಕೆಟ್ಟದೃಷ್ಟಿ ಬಿದ್ದಿದ್ದರೆ ಮನೆಯ ಹಜಾರದಲ್ಲಿ 8 ಕರಿಮೆಣಸು ಹಾಗೂ ಕರ್ಪೂರವನ್ನು ಒಂದು ಪ್ಲೇಟ್ ಅಲ್ಲಿ ಹಾಕಿ ಕಸವನ್ನು ಕುಡಿಸುವುದಕ್ಕಿಂತ ಮುಂಚೆ ನಮ್ಮ ಕಷ್ಟಗಳನ್ನು ಹೇಳಿಕೊಂಡು ಪ್ಲೇಟಿನಲ್ಲಿ ಇರುವ ಕರ್ಪೂರವನ್ನು ಹಚ್ಚಬೇಕು. ಈ ರೀತಿ ಕರ್ಪೂರ ಉರಿಯಬೇಕಾದರೆ ನಮಗಿರುವ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು.

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Advertisement
Next Article