For the best experience, open
https://m.bcsuddi.com
on your mobile browser.
Advertisement

ಬೆಂಗಳೂರು: ರೇಣುಕಾಸ್ವಾಮಿ ಸಾವಿಗೆ ಕರೆಂಟ್ ಶಾಕ್ ಮತ್ತು ಹಲ್ಲೆ ಕಾರಣ ಎಂದು ವರದಿ ನೀಡಿದ ವೈದ್ಯರು

11:40 AM Jun 19, 2024 IST | Bcsuddi
ಬೆಂಗಳೂರು  ರೇಣುಕಾಸ್ವಾಮಿ ಸಾವಿಗೆ ಕರೆಂಟ್ ಶಾಕ್ ಮತ್ತು ಹಲ್ಲೆ ಕಾರಣ ಎಂದು ವರದಿ ನೀಡಿದ ವೈದ್ಯರು
Advertisement

ಬೆಂಗಳೂರು: ರೇಣುಕಾಸ್ವಾಮಿ ಭೀಕರ ಹತ್ಯೆ ಪ್ರಕರಣದಲ್ಲಿ ಶವಪರೀಕ್ಷೆ ವರದಿಯನ್ನ ವೈದ್ಯರು ನೀಡಿದ್ದಾರೆ. ರಿಮ್ಯಾಂಡ್ ಅರ್ಜಿಯಲ್ಲಿ ಈ ಬಗ್ಗೆ ಉಲ್ಲೇಖವಾಗಿದ್ದು, ಕರೆಂಟ್ ಶಾಕ್ ಹಾಗೂ ಪ್ರಬಲ ಹೊಡೆತದಿಂದ ಮೂಳೆಗಳು ಮುರಿದು ರೇಣುಕಾಸ್ವಾಮಿ ಸಾವನ್ನಪ್ಪಿರೋದಾಗಿ ವೈದ್ಯರು ವರದಿ ನೀಡಿದ್ದಾರೆ. ಮೃತನ ಸಾವಿನ ಬಗ್ಗೆ Death is due to shock and Hemorrhage as a result to multiple blunt injuries sustained- ಎಂದು ವೈದ್ಯರ ವರದಿ ನೀಡಿದ್ದಾರೆ. ರೇಣುಕಾಸ್ವಾಮಿ ಮೃತದೇಹದ ಶವಪರೀಕ್ಷೆಯ ವರದಿಯನ್ನ ಎಫ್‌ಎಸ್‌ಎಲ್ ಕಳಿಸಿರೋ ತನಿಖಾಧಿಕಾರಿಗಳು ಎಫ್‌ಎಸ್‌ಎಲ್ ವರದಿಗಾಗಿಯೂ ಕಾಯುತ್ತಿದ್ದಾರೆ.

Author Image

Advertisement