ಬೆಂಗಳೂರು: ಊಟ ಮಾಡದೇ ಪೊಲೀಸರಿಗೆ ಸಿಗರೇಟ್ ಕೇಳಿದ ದರ್ಶನ್
01:18 PM Jun 12, 2024 IST
|
Bcsuddi
Advertisement
ಬೆಂಗಳೂರು: ನಿನ್ನೆ ಮಧ್ಯಾಹ್ನದಿಂದ ನಟದರ್ಶನ್ ಪೊಲೀಸ್ ಠಾಣೆಯಲ್ಲಿ ಊಟ ಮಾಡಿಲ್ಲ. ನಿನ್ನೆ ಬೆಳಿಗ್ಗೆ ಇಡ್ಲಿ ತಿಂದಿದ್ದ ದರ್ಶನ್ಗೆ ಊಟ ಸೇರುತ್ತಿಲ್ಲ ಎನ್ನಲಾಗಿದೆ. ಮಧ್ಯಾಹ್ನ ಜ್ಯೂಸ್ ಕುಡಿದು ಚಾಕಲೇಟ್ ತಿಂದಿದ್ದಾನೆ. ಸಂಜೆ ಕೂಡ ಊಟ ಬೇಡ ಅಂತ ಮಜ್ಜಿಗೆ ಕುಡಿದು ಮಲಗಿದ್ದಾನೆ. ಇನ್ನೂ ದರ್ಶನ್ ಅರೆಸ್ಟ್ ಆದಾಗಿನಿಂದ ಟೆನ್ಷನ್ನಲ್ಲಿರೋ ದರ್ಶನ್ ಪೊಲೀಸರ ಬಳಿ ಸಿಗರೇಟ್ಗೆ ಮಾತ್ರ ಬೇಡಿಕೆ ಇಟ್ಟಿದ್ನಂತೆ ಆದ್ರೆ ಪೊಲೀಸ್ರು ಇದಕ್ಕೆ ಮಣೆ ಹಾಕಿಲ್ಲ. ಸ್ಟೇಷನ್ನಲ್ಲಿ ಇದಕ್ಕೆಲ್ಲ ಅವಕಾಶ ಇಲ್ಲ ಅಂತ ಪೊಲೀಸ್ರು ಖಡಕ್ ಆಗೆ ದರ್ಶನ್ಗೆ ಎಚ್ಚರಿಸಿದ್ದಾರೆ.
Advertisement
Next Article