For the best experience, open
https://m.bcsuddi.com
on your mobile browser.
Advertisement

ಬಿ.ವೈ. ವಿಜಯೇಂದ್ರ ಬಗ್ಗೆ ಶಾಸಕ ಕಾಶಪ್ಪನವ‌ರ್ ಹೇಳಿದ್ದು ಹೀಗೆ.!

07:32 AM Nov 24, 2023 IST | Bcsuddi
ಬಿ ವೈ  ವಿಜಯೇಂದ್ರ ಬಗ್ಗೆ ಶಾಸಕ ಕಾಶಪ್ಪನವ‌ರ್ ಹೇಳಿದ್ದು ಹೀಗೆ
Advertisement

ಬೆಂಗಳೂರು: ಬಿಜೆಪಿಯ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ಅನರ್ಹ ಎಂದು ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವ‌ರ್ ವ್ಯಂಗ್ಯವಾಡಿದ್ದಾರೆ.

ಬಿ.ಎಸ್.ಯಡಿಯೂರಪ್ಪ ಅವರಿಗೇ ಏನೂ ಮಾಡೋಕೆ ಆಗಲಿಲ್ಲ. ಇನ್ನು ಅವರ ಮಗ ವಿಜಯೇಂದ್ರ ಏನು ಮಾಡುತ್ತಾನೆ ಎಂದು ಏಕವಚನದಲ್ಲೇ ಟೀಕಿಸಿದ್ದಾರೆ. ಬಿಜೆಪಿಯಿಂದ ಜನ ಬೇಸತ್ತು ಹೋಗಿದ್ದಾರೆ. ಹೀಗಾಗಿ ಕಾಂಗ್ರೆಸ್‌ಗೆ ಮತ ನೀಡಿದ್ದಾರೆ. ಇನ್ನು ಲಿಂಗಾಯತ ಸಮುದಾಯದವರು ಕಾಂಗ್ರೆಸ್‌ಗೆ ಬೆಂಬಲಿಸಿದ್ದಾರೆ

Advertisement

Tags :
Author Image

Advertisement