ಬಿಜೆಪಿ ವರ್ತನೆಯಿಂದ ವಿಶ್ವದಾದ್ಯಂತ ಬೆತ್ತಲು.! ಎಚ್. ವಿಶ್ವನಾಥ್.!
07:51 AM Dec 21, 2023 IST
|
Bcsuddi
Advertisement
Advertisement
ಮೈಸೂರು: ಕೇಂದ್ರದ ಬಿಜೆಪಿ ವರ್ತನೆಯಿಂದ ದೇಶದ ಸಂಸತ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆತ್ತಲಾಗಿದೆ ಎಂದು ವಿಪ ಸದಸ್ಯ ಎಚ್. ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿ, ಸಂಸತ್ ಪ್ರವೇಶಕ್ಕೆ ಆರೋಪಿಗಳಿಗೆ ಪಾಸ್ ನೀಡಿದವರು ಯಾರು? ಈ ಬಗ್ಗೆ ಚರ್ಚೆ ಮಾಡಲು ವಿಪಕ್ಷಗಳು ಮುಂದೆ ಬಂದರೆ ಅವರನ್ನು ಅಮಾನತುಗೊಳಿಸುವುದು ಯಾವ ನ್ಯಾಯವೆಂದು ಪ್ರಶ್ನಿಸಿದ್ದಾರೆ.
ಸಂಸತ್, ವಿಧಾನ ಮಂಡಲಗಳು ವಿಷಯಗಳನ್ನು ಚರ್ಚೆ ಮಾಡಲಿಕ್ಕೆ ಇವೆ. ಅದಕ್ಕೂ ಅವಕಾಶ ನೀಡಿಲ್ಲ ಅಂದರೆ ಎಲ್ಲಿಗೆ ಹೋಗಬೇಕು ಎಂದು ಕಿಡಿಕಾರಿದ್ದಾರೆ.
Next Article