ಬಿಜೆಪಿಯಿಂದ 'ಆಪರೇಷನ್ ಕಮಲ.!
06:24 PM Sep 03, 2024 IST
|
BC Suddi
Advertisement
Advertisement
ಹುಬ್ಬಳ್ಳಿ: ಬಿಜೆಪಿಯಿಂದ 'ಆಪರೇಷನ್ ಕಮಲ' ಮಾಡಲು ಯತ್ನಿಸಿರುವ ಬಗ್ಗೆ ಸಚಿವ N.S.ಬೋಸರಾಜು ಸ್ಪೋಟಕ ಮಾಹಿತಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಅವರು ಮಾತನಾಡಿ, ಬಿಜೆಪಿಗರು ಉತ್ತರ ಕರ್ನಾಟಕದ ನಮ್ಮ ಪಕ್ಷದ 9 ಜನರನ್ನು ಸಂಪರ್ಕಿಸಿದ್ದು, ಸಂಪರ್ಕಿಸಿದ 24 ಗಂಟೆಯಲ್ಲಿ ನನಗೆ ಮಾಹಿತಿ ಬಂತು. ಆಪರೇಷನ್ ಕಮಲದ ಮೊದಲ ಪ್ರಯೋಗ ಬಯಲಾಗಿದೆ.
ನಮ್ಮವರಿಗೆ 100 ಕೋಟಿ/ 50 ಕೋಟಿ ಆಮಿಷ ಇರಬಹುದು. ಆದರೆ ಆಫರ್ ಮಾಡಿದ್ದಂತು ನಿಜ ಎಂದಿದ್ದಾರೆ.!
Next Article