For the best experience, open
https://m.bcsuddi.com
on your mobile browser.
Advertisement

--- -ಬಸವಣ್ಣಅವರ ವಚನ …!

07:16 AM Dec 14, 2023 IST | Bcsuddi
     ಬಸವಣ್ಣಅವರ ವಚನ …
Advertisement

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.

ವಚನ: :

Advertisement

ಸ್ಥಾವರಭಕ್ತಂಗೆ ಸೀಮೆಯಲ್ಲದೆ

ಘನಲಿಂಗಜಂಗಮಕ್ಕೆ ಸೀಮೆಯೆಲ್ಲಿಯದು

ಅಂಬುಧಿಗೆ ಸೀಮೆಯಲ್ಲದೆ

ಹರಿವ ನದಿಗೆ ಸೀಮೆಯೆಲ್ಲಿಯದು

ಭಕ್ತಂಗೆ ಸೀಮೆಯಲ್ಲದೆ

ಜಂಗಮಕ್ಕೆ ಸೀಮೆಯುಂಟೆ

ಕೂಡಲಸಂಗಮದೇವಾ.

-ಬಸವಣ್ಣ

Tags :
Author Image

Advertisement