For the best experience, open
https://m.bcsuddi.com
on your mobile browser.
Advertisement

ಪ್ರೀತಿ ಪ್ರೇಮ ಇಂದು ಅತಿ ಹೆಚ್ಚು ನರಳುವ ರಾಶಿಯ ಜನ ಇವರು!

09:18 AM May 06, 2024 IST | Bcsuddi
ಪ್ರೀತಿ ಪ್ರೇಮ ಇಂದು ಅತಿ ಹೆಚ್ಚು ನರಳುವ ರಾಶಿಯ ಜನ ಇವರು
Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ರಾಶಿಯವರು ಪ್ರೀತಿ-ಪ್ರೇಮದ ನರಳಾಟ ದಲ್ಲಿ ಹೆಚ್ಚಾಗಿ ಒದ್ದಾಡುತ್ತಾರೆ ವಿಶೇಷವಾಗಿ ಮಿಥುನ ರಾಶಿ ಹಾಗೂ ತುಲಾ ರಾಶಿ ಹೆಣ್ಣು ಮಕ್ಕಳು ಅಥವಾ ಗಂಡು ಮಕ್ಕಳಾಗಬಹುದು ಹಾಗೆ ಮಕರ ಹಾಗೂ ಕುಂಭ ರಾಶಿ ಈ ರಾಶಿಯ ಗಂಡುಮಕ್ಕಳು ಹೆಣ್ಣುಮಕ್ಕಳು ಹಾಗೂ ಮದುವೆಯಾಗಿರುವ ಗೃಹಿಣಿಯರು ಅಥವಾ ಮನೆ ಯಜಮಾನರು ಮಾನಸಿಕವಾಗಿ ಇಷ್ಟಪಟ್ಟ ನರಳಾಟವನ್ನು ಅನುಭವಿಸುತ್ತಾರೆ ದಾಂಪತ್ಯ ದೂರವಾಗಿ ನಶ್ವರ ವಾಗುತ್ತಾರೆ

Advertisement

ಗಂಡ ಹೆಂಡತಿ ವಿರುದ್ಧ ಭಿನ್ನಾಭಿಪ್ರಾಯ ಬಂದು ಡೈವರ್ಸ್ ವರೆಗೂ ವಿಷಯ ಹೋಗುತ್ತದೆ ಅಥವಾ ಈ ನಾಲ್ಕು ರಾಶಿಯವರು ಬಹಳ ಮಾನಸಿಕವಾಗಿ ಬೇರೆಯವರ ಮೇಲೆ ಡಿಪೆಂಡ್ ಆಗುತ್ತಾರೆ ಪ್ರೀತಿ ವಿಶ್ವಾಸಗಳಿಗೆ ಬಲಿಯಾಗುತ್ತಾರೆ ನಂಬಿ ಮೋಸ ಹೋಗುತ್ತಾರೆ ದೈಹಿಕವಾಗಿ ಮಾನಸಿಕವಾಗಿ ಆರ್ಥಿಕವಾಗಿ ಬಹಳ ನಂಬಿರುತ್ತಾರೆ ಈ 4 ರಾಶಿಯವರಿಗೆ ಬುದ್ಧಿ ಬಂದಾಗಲಿಂದ ವಯೋಮಿತಿ ವೃದ್ಧರ ಆಗುವ ತನಕ ನರಳಾಟಗಳು ಅವರಿಗೆ ತಪ್ಪಿದ್ದಲ್ಲ

ವೀರಶೈವರು ನಮಗೆ ಪ್ರೀತಿಸಿ ಮದುವೆಯಾದವರು ಡೈವರ್ಸ್ ಆಗುವಂತಹ 4 ರಾಶಿಗಳು ಇದೆ ಕದನ ಕಿರಿಕಿರಿ ಮನಸ್ತಾಪಗಳು ಆಗುವಂತಹದ್ದು ನಾಲಕ್ಕು ರಾಶಿಯವರಲ್ಲಿ ಮಿಥುನ ರಾಶಿ ತುಲಾ ರಾಶಿ ಮಕರ ರಾಶಿ ಕುಂಭ ರಾಶಿ ಈ 4 ರಾಶಿಯವರಿಗೆ ಡೈವರ್ಸ್ ಮಾನಸಿಕ ಕಿರಿಕಿರಿ ಹಿಂಸೆ ಇವರ ಜೀವನ ಇರೋವರೆಗೂ ನಾ ಮಾನಸಿಕವಾಗಿ ನರಳಾಡುತ್ತಾ ಇರುತ್ತಾರೆ

ಇವರಿಗೆ ಸಮಸ್ಯೆ ಬಿಡುವುದಿಲ್ಲ ಸಮಸ್ಯೆಗೆ ಅಂತಿಮವಾಗಿ ಇರುವ ನಿರ್ಣಯ ಮರಳಿ ವೃದ್ಧ ವಯಸ್ಸಿಗೆ ಬರುವ ತನಕ ಸಮಸ್ಯೆಗಳು ಇರುತ್ತದೆ ಈ ರಾಶಿಯವರು ಆದಷ್ಟು ಬದಲಾದರೆ ಉತ್ತಮ ಈ ರಾಶಿಯವರು ಈ ಸಮಸ್ಯೆಯಿಂದ ಹೊರ ಬರಬೇಕು ಎಂದರೆ ನಿಮ್ಮ ಬುದ್ಧಿ ಶಕ್ತಿಯಿಂದ ಮಾತ್ರ ಸಾಧ್ಯ ನಾಲಕ್ಕು ರಾಶಿಯವರು ತುಂಬಾ ಎಚ್ಚರವಾಗಿರಿ.

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Author Image

Advertisement