For the best experience, open
https://m.bcsuddi.com
on your mobile browser.
Advertisement

ಪ್ರೀತಿ ಪ್ರೇಮದಂಥ ವಿಚಾರದಲ್ಲಿ ನಿಮಗೇನಾದರೂ ಮೋಸವಾಗಿದ್ದರೆ ಭಿನ್ನಾಭಿಪ್ರಾಯವಾಗಿದ್ದರೆ ಈ ರೀತಿಯಾಗಿ ಮಾಡಿ ನೋಡಿ!

07:46 AM Jan 31, 2024 IST | Bcsuddi
ಪ್ರೀತಿ ಪ್ರೇಮದಂಥ ವಿಚಾರದಲ್ಲಿ ನಿಮಗೇನಾದರೂ ಮೋಸವಾಗಿದ್ದರೆ ಭಿನ್ನಾಭಿಪ್ರಾಯವಾಗಿದ್ದರೆ ಈ ರೀತಿಯಾಗಿ ಮಾಡಿ ನೋಡಿ
Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಇಂದಿನ ಸಮಾಜದಲ್ಲಿ ಪ್ರೀತಿಯಲ್ಲಿ ಮೋಸ ಮಾಡುವುದು ಮತ್ತು ನಂಬಿಕೆ ದ್ರೋಹಗಳು ಸಾಮಾನ್ಯವಾಗಿರುತ್ತದೆ. ನಿಮ್ಮ ಪ್ರೀತಿ ಪಾತ್ರರಾದ ವ್ಯಕ್ತಿಗಳು ನಿಮ್ಮಿಂದ ದೂರವಾಗುತ್ತಾರೆ. ನಿಮ್ಮ ಪ್ರೀತಿ ಪಾತ್ರರೇ ನಿಮ್ಮ ನಂಬಿಕೆ ದ್ರೋಹವನ್ನು ಬಗೆಯುತ್ತಾರೆ. ನೀವು ಪ್ರೀತಿ ಮಾಡಿದ ವ್ಯಕ್ತಿಗಳು ನಿಮ್ಮನ್ನು ಬಿಟ್ಟು ಹೋದಾಗ ಅವರು ಮತ್ತೆ ಹಿಂತಿರುಗಿ ಬರಬೇಕು ಅವರು ನಿಮ್ಮ ಮಾತುಗಳನ್ನು ಕೇಳಬೇಕು ಮತ್ತು ನಿಮ್ಮ ಜೊತೆ ಜೀವನವನ್ನು ನಡೆಸಬೇಕು ಎಂದಾದರೆ ಈ ರೀತಿಯ ಸುಲಭವಾದ ತಂತ್ರಗಳಿಂದ ಪರಿಹಾರ ಪಡೆಯಬಹುದು. ಒಬ್ಬ ವ್ಯಕ್ತಿಯನ್ನು ಸಂಪೂರ್ಣವಾಗಿ ಪ್ರೀತಿಸುತ್ತಿರುವಾಗ ನಾವು ಅವರು ಹೇಳಿದ ಎಲ್ಲಾ ಕೆಲಸಗಳನ್ನು ಮಾಡುತ್ತಿರುತ್ತೇವೆ.

Advertisement

ಅಂತಹ ವ್ಯಕ್ತಿಗಳೇ ನಮ್ಮನ್ನು ಬಿಟ್ಟು ಹೋದಾಗ ಈ ತಂತ್ರಗಳನ್ನು ಉಪಯೋಗಿಸಿ ನಾವು ಹೇಳದೆ ಅವರು ಮೊದಲಿನಂತೆಯೇ ಹಿಂತಿರುಗಿ ನಮ್ಮನ್ನು ಪ್ರೀತಿಸುವ ಹಾಗೆ ಮಾಡಬಹುದು. ಇಂತಹ ತಂತ್ರಗಳನ್ನು ಸಾಮಾನ್ಯವಾಗಿ ವಶೀಕರಣ ಹಾಗೂ ಕರೆಯಲಾಗುತ್ತದೆ ಈ ವಶೀಕರಣವನ್ನು ಮಾಡಲು ಕೇವಲ ಅವರ ಬಟ್ಟೆಯ ತುಂಡು ಮತ್ತು ನಮ್ಮ ಬಟ್ಟೆಯ ತುಂಡು ಸಾಕು. ಇದರ ಜೊತೆಗೆ ನಿಂಬೆಹಣ್ಣು ಮತ್ತು ಅಂಜನವನ್ನು ಬಳಸಬೇಕು. ಈ ವಸ್ತುಗಳನ್ನು ಬಳಸಿ ಕೂತ ಜಾಗದಲ್ಲಿಯೇ ನಮ್ಮ ಪ್ರೀತಿ ಪಾತ್ರರ ವಶೀಕರಣವನ್ನು ಸುಲಭವಾಗಿ ಮನೆಯಲ್ಲಿಯೇ ಮಾಡಬಹುದು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಈ ವಶೀಕರಣದ ಸಮಯದಲ್ಲಿ ಹೆಚ್ಚಿನ ದೈವಿಕ ಶಕ್ತಿಯನ್ನು ಹೊಂದಿರುವುದರಿಂದ ಪ್ರಮುಖ ಪಾತ್ರ ವಹಿಸುತ್ತದೆ. ಅದರ ಜೊತೆಗೆ ಕಪ್ಪು ಕುಂಕುಮ ಹೆಚ್ಚು ಶಕ್ತಿಯನ್ನು ಹೊಂದಿರುತ್ತದೆ. ಈ ಕಪ್ಪು ಕುಂಕುಮ ಜಾಗದಲ್ಲಿಯೇ ಯಾವುದೇ ಸ್ತ್ರೀ ಅಥವಾ ಪುರುಷರನ್ನು ವಶೀಕರಣ ಮಾಡುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ. ಈ ಈ ರೀತಿಯ ವಶೀಕರಣವನ್ನು ಮಾಡುವುದರಿಂದ ನಿಮ್ಮ ಪ್ರೀತಿ ಪಾತ್ರರಾದ ವ್ಯಕ್ತಿಗಳು ಯಾವುದೇ ಕಾರಣಕ್ಕೂ ನಿಮ್ಮ ಜೀವ ಹೋಗುವತನಕ ನಿಮ್ಮನ್ನು ಬಿಟ್ಟು ಹೋಗುವುದಿಲ್ಲ. ಮೊದಲಿಗೆ ನಿಂಬೆ ಹಣ್ಣನ್ನು ಎರಡು ಭಾಗವಾಗಿ ಕೂಡಿಸಿರುವಂತೆ ಕತ್ತರಿಸಬೇಕು.

ನಂತರ ಕತ್ತರಿಸಿದ ಭಾಗದಲ್ಲಿ ನಮ್ಮ ಬಟ್ಟೆಯ ತುಂಡು ಮತ್ತು ನಾವು ತಂದ ಇನ್ನೊಂದು ಬಟ್ಟೆ ತುಂಡನ್ನು ಲಿಂಬೆ ಹಣ್ಣಿನ ಒಳಗೆ ಹಾಕಬೇಕು ನಂತರ ಕಪ್ಪು ಕುಂಕುಮವನ್ನು ಮೂರು ಬಾರಿ ಆ ಲಿಂಬೆ ಹಣ್ಣಿನಲ್ಲಿ ಹಾಕಬೇಕು. ಹೀಗೆ ಕುಂಕುಮವನ್ನು ಹಾಕುವಾಗ ನಾವು ಯಾರನ್ನು ವಶೀಕರಣ ಮಾಡಬೇಕೊ ಅವರ ಹೆಸರನ್ನು ಹೇಳುತ್ತಿರಬೇಕು. ಎಲ್ಲಾ ಕೆಲಸಗಳನ್ನು ಮಾಡುವಾಗ ವಶೀಕರಣ ಮಾಡುವ ವ್ಯಕ್ತಿಯನ್ನು ಸಂಪೂರ್ಣವಾಗಿ ನೆನೆಸಿಕೊಳ್ಳಬೇಕು. ಇದಾದ ನಂತರ ಆ ನಿಂಬೆಹಣ್ಣನ್ನು ಮಲಗುವಾಗ ದಿಂಬಿನ ಕೆಳಗೆ ಒಂದು ರಾತ್ರಿ ಇಟ್ಟು ಮಲಗಬೇಕು

ನಂತರ ಬೆಳಿಗ್ಗೆ ಎದ್ದು ಆ ಲಿಂಬೆ ಹಣ್ಣನ್ನು ವಶೀಕರಣ ಮಾಡುವ ವ್ಯಕ್ತಿ ಇರುವ ದಿಕ್ಕಿನಲ್ಲಿ ಒಂದು ಸಣ್ಣ ಗುಂಡಿಯನ್ನು ತೋಡಿ, ಅದರೊಳಗೆ ಹಾಕಬೇಕು. ಹೀಗೆ ಮಾಡಿದ ಕೆಲವೇ ದಿನಗಳಲ್ಲಿ ನಾವು ಆ ವ್ಯಕ್ತಿಗಳಿಂದ ಪ್ರತಿಕ್ರಿಯೆಯನ್ನು ಪಡೆಯಬಹುದು. ಯಾವ ವ್ಯಕ್ತಿಗಳು ನಮ್ಮನ್ನು ತಿರಸ್ಕರಿಸಿದ್ದರೋ ,ಯಾವ ವ್ಯಕ್ತಿಗಳು ನಮ್ಮನ್ನು ಬೇಡವೆಂದು ಹೇಳಿದ್ದರೋ ಆ ವ್ಯಕ್ತಿಗಳೇ ನಮ್ಮ ಬಳಿಗೆ ಬರುತ್ತಾರೆ. ನಿಮ್ಮ ಪ್ರೀತಿಯನ್ನು ನಿರಾಕರಿಸಿದ್ದ ವ್ಯಕ್ತಿಗಳೇ ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ. ಈ ರೀತಿಯಾಗಿ ವಶೀಕರಣವು ಸಹಾಯ ಮಾಡುತ್ತದೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Tags :
Author Image

Advertisement