For the best experience, open
https://m.bcsuddi.com
on your mobile browser.
Advertisement

ಪ್ರತಿಮಾ ಕೊಲೆ ಪ್ರಕರಣ: ನ.15ರವರೆಗೆ ಆರೋಪಿ ಕಿರಣ್​ ಪೊಲೀಸ್ ಕಸ್ಟಡಿಗೆ

06:40 PM Nov 06, 2023 IST | Bcsuddi
ಪ್ರತಿಮಾ ಕೊಲೆ ಪ್ರಕರಣ  ನ 15ರವರೆಗೆ ಆರೋಪಿ ಕಿರಣ್​ ಪೊಲೀಸ್ ಕಸ್ಟಡಿಗೆ
Advertisement

ಬೆಂಗಳೂರು: ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ ಆರೋಪಿ ಕಿರಣ್​ನ​ನ್ನು ನ.15ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಬೆಂಗಳೂರಿನ 2ನೇ ಎಸಿಎಂಎಂ ಕೋರ್ಟ್‌ ಆದೇಶ ಹೊರಡಿಸಿದೆ.ಪ್ರತಿಮಾ ಅವರ ಕಾರು ಡ್ರೈವರ್ ಆಗಿದ್ದ ಕಿರಣ್​ನನ್ನು ಅನುಮಾನದ ಹಿನ್ನೆಲೆ ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ಆರೋಪಿ ಕಿರಣ್‌ , ಹತ್ಯೆ ಮಾಡಿರುದಾಗಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್​ ಸ್ಪಷ್ಟನೆ ನೀಡಿದ್ದರು. ಹೀಗಾಗಿ ಹೆಚ್ಚಿನ ವಿಚಾರನೆಗಾಗಿ ಕೋರ್ಟ್‌ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದೆ.

Author Image

Advertisement