For the best experience, open
https://m.bcsuddi.com
on your mobile browser.
Advertisement

ಪ್ರಜಾಪ್ರಭುತ್ವ ಉಳಿಸಿ ಮಾ. 31ಕ್ಕೆ ಬೃಹತ್ ರ್ಯಾಲಿ  

05:48 PM Mar 24, 2024 IST | Bcsuddi
ಪ್ರಜಾಪ್ರಭುತ್ವ ಉಳಿಸಿ ಮಾ  31ಕ್ಕೆ ಬೃಹತ್ ರ್ಯಾಲಿ  
Advertisement

ದೆಹಲಿ: ಮಾ.31ರಂದು INDIA ಮೈತ್ರಿಕೂಟವು ರಾಮ್ ಲೀಲಾ ಮೈದಾನದಲ್ಲಿ ಬೃಹತ್ ರ್ಯಾಲಿ ಹಮ್ಮಿಕೊಂಡಿದ್ದು, ಪ್ರಮುಖ ನಾಯಕರು ಪ್ರಜಾಪ್ರಭುತ್ವ ಉಳಿಸುವಂತೆ ಕರೆ ನೀಡಲಿದ್ದಾರೆಂದು ಕೈ ನಾಯಕ ಅರ್ವಿಂದರ್ ಸಿಂಗ್ ಲವಿ ಹೇಳಿದ್ದಾರೆ.

AAP ನಾಯಕ ಸೌರಭ್ ಭಾರಧ್ವಾಜ್ ಪ್ರತಿಕ್ರಿಯಿಸಿ, ರಾಮ್ ಲೀಲಾ ಮೈದಾನವು ಐತಿಹಾಸಿಕ ಕ್ಷಣಗಳಿಗೆ ಉದಾಹರಣೆಯಾಗಿದ್ದು, AAPಯೂ ಅಲ್ಲಿಂದಲೇ ಉದಯಿಸಿದೆ. ಅಂದು ಮೈತ್ರಿ ನಾಯಕರು ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದಿದ್ದಾರೆ.

Advertisement

Tags :
Author Image

Advertisement