ಪೆನ್ಡ್ರೈವ್ ಹಂಚಿದ್ದೇ ವಿಜಯೇಂದ್ರ: ಯತ್ನಾಳ್ ಬಾಂಬ್.!
09:29 AM Aug 05, 2024 IST | BC Suddi
Advertisement
ವಿಜಯಪುರ: ಕುಮಾರಸ್ವಾಮಿಯ ಮಾನ ಮರ್ಯಾದೆ ಹೋಗಲು ಕಾರಣಾನೇ ಬಿ.ವೈ.ವಿಜಯೇಂದ್ರ. ಹಾಸನದಲ್ಲಿ ಪೆನ್ಡ್ರೈವ್ ಹಂಚಿದ್ದೇ ವಿಜಯೇಂದ್ರ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.!
ನಮ್ಮ ಪಕ್ಷದ ಹೈಕಮಾಂಡ್ ಒಂದೋ ವಿಜಯೇಂದ್ರ ವಿರುದ್ಧ ಕ್ರಮ ಕೈಗೊಳ್ಳಲಿ. ಇಲ್ಲಾ, ನಮ್ಮ ವಿರುದ್ಧವಾದರೂ ಕೈಗೊಳ್ಳಲಿ.
Advertisement
ಅಪ್ಪ- ಮಕ್ಕಳ ವಿರುದ್ಧ ಬಿಜೆಪಿಯ ಶೇ. 90ರಷ್ಟು ಕಾರ್ಯಕರ್ತರು ಆಕ್ರೋಶ ಭರಿತರಾಗಿದ್ದಾರೆ. ನೆಪಕ್ಕಾಗಿ ಈಗ ಪಾದಯಾತ್ರೆ ಮಾಡುತ್ತಿದ್ದಾರೆ' ಎಂದು ಟೀಕಿಸಿದ್ದಾರೆ.