For the best experience, open
https://m.bcsuddi.com
on your mobile browser.
Advertisement

ಪುರಿ ಜಗನ್ನಾಥನ ದೇವಸ್ಥಾನದಲ್ಲಿ  ಬಂಗಾರ ಕಳವು!?

10:28 AM Jul 31, 2024 IST | BC Suddi
ಪುರಿ ಜಗನ್ನಾಥನ ದೇವಸ್ಥಾನದಲ್ಲಿ  ಬಂಗಾರ ಕಳವು
Advertisement

ಒಡಿಶಾ: ಇತ್ತೀಚೆಗೆ ವಿಶ್ವ ಪ್ರಸಿದ್ಧ ಒಡಿಶಾದ ಪುರಿ ಜಗನ್ನಾಥ ಮಂದಿರದ ರತ್ನ ಭಂಡಾರವನ್ನು ತಾತ್ಕಾಲಿಕ ಭಂಡಾರಕ್ಕೆ ಸ್ಥಳಾಂತರಿಸಲಾಗಿತ್ತು.

ಈ ಮಧ್ಯೆ ನಕಲಿ ಕೀ ಬಳಸಿ ರತ್ನ ಭಂಡಾರವನ್ನು ತೆರೆದು ಅಪಾರ ಪ್ರಮಾಣದ ಚಿನ್ನ ಕಳವು ಮಾಡಲಾಗಿದೆ ಎಂದು ಸರ್ಕಾರ ನೇಮಿಸಿದ್ದ ಸಮಿತಿ ಸದಸ್ಯ ಜಗದೀಶ್‌ ಮೊಹಾಂತಿ ಹೇಳಿದ್ದಾರೆ.

Advertisement

ಹಲವು ವರ್ಷಗಳ ಬಳಿಕ ಜುಲೈ 14ರಂದು ಬಾಗಿಲು ತೆರೆಯಲಾಗಿತ್ತು. ಆದರೆ ಮೂಲ ಕೀ ಕಾಣೆಯಾದ ಹಿನ್ನೆಲೆ ಸಮಿತಿಯ ಸದಸ್ಯರೇ ಮೂರು ಬೀಗಗಳನ್ನು ಮುರಿದಿದ್ದರು. !

Tags :
Author Image

Advertisement