ಪವಿತ್ರಾ ಗೌಡ ಹೆಸರಲ್ಲಿ ರೇಣುಕಾಸ್ವಾಮಿಯನ್ನು ಟ್ರ್ಯಾಪ್ ಮಾಡಿದ್ದೇ ಪವನ್!
06:15 PM Sep 09, 2024 IST
|
BC Suddi
Advertisement
ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪವಿತ್ರಾಗೌಡ ಹೆಸರಿನಲ್ಲಿ ರೇಣುಕಾಸ್ವಾಮಿ ಜೊತೆ ಆರೋಪಿ ಪವನ್ ಚಾಟ್ ಮಾಡ್ತಿದ್ದ. ಜೊತೆಗೆ ಚಾಟ್ ಮಾಡುತ್ತ ನಿರಂತರವಾಗಿ ರೇಣುಕಾಸ್ವಾಮಿಯನ್ನು ಟ್ರ್ಯಾಪ್ ಮಾಡಿದ್ದ ಎಂಬುದು ಚಾರ್ಜ್ಶೀಟ್ನಲ್ಲಿ ಉಲ್ಲೇಖವಾಗಿದೆ. ಪವಿತ್ರಾ ಗೌಡ ಮೊದಲಿಗೆ ರೇಣುಕಾ ಸ್ವಾಮಿ ಜೊತೆಗೆ ಚಾಟ್ ಬಗ್ಗೆ ಪವನ್ ಜೊತೆಗೆ ಚರ್ಚೆ ನಡಸಿದ್ದಳು. ಇದಾದ ನಂತರ ಪವಿತ್ರಾ ಹೆಸರಿನಲ್ಲೇ ರೇಣುಕಾಸ್ವಾಮಿಯನ್ನ ಪವನ್ ಟ್ರಾಪ್ ಮಾಡಿದ್ದ. ಕೊಲೆಗೆ ಬಳಸಲಾಗಿದ್ದ ಫೋನ್, ಶೂ, ಚಪ್ಪಲ್ ಎಲ್ಲವನ್ನೂ ಪೊಲೀಸರು ಸೀಜ್ ಮಾಡಿದ್ದಾರೆ. ಇನ್ನು ಚಾರ್ಜ್ ಶೀಟ್ನಲ್ಲಿ ಪವಿತ್ರಾ ಗೌಡ ದರ್ಶನ್ ಸಂಬಂಧ ಬಗ್ಗೆ ರಿವೀಲ್ ಆಗಿದೆ. ನಮ್ಮದು ಲಿವಿಂಗ್ ರಿಲೇಶನ್ ಅಂದ್ರೆ ಪವಿತ್ರ ನನ್ನ ಸ್ನೇಹಿತೆ ಅಂತ ಹೇಳಿದ್ದಾರೆ.
Advertisement
ಕ್ಷಣ..ಕ್ಷಣದ ಸುದ್ದಿಗಳಿಗಾಗಿ , ಮೊಬೈಲ್ ನಲ್ಲಿ bcsuddi.com ಓದಿ ಹಾಗೂ ಗೂಗಲ್ ಪ್ಲೇ ಸ್ಟೋರ್ ನಲ್ಲಿ bcsuddi.com ಆಯಪ್ ಡೌನ್ ಲೋಡ್ ಮಾಡಿಕೊಳ್ಳಿ.
Next Article