For the best experience, open
https://m.bcsuddi.com
on your mobile browser.
Advertisement

ಪಡಿತರ ಚೀಟಿದಾರರಿಗೆ ಬಿಗ್‌ ಶಾಕ್‌: ಅನ್ನ ಭಾಗ್ಯ ಹಣ ಜಮಾ ಆಗಲ್ಲ

02:36 PM Mar 03, 2024 IST | Bcsuddi
ಪಡಿತರ ಚೀಟಿದಾರರಿಗೆ ಬಿಗ್‌ ಶಾಕ್‌  ಅನ್ನ ಭಾಗ್ಯ ಹಣ ಜಮಾ ಆಗಲ್ಲ
Advertisement

ಜನರು ಅನಗತ್ಯವಾಗಿ ಬಿಪಿಎಲ್‌ ಕಾರ್ಡ್‌ ಹೊಂದಿದ್ದು, ಕಳೆದ ಆರು ತಿಂಗಳಿನಿಂದ ಪಡಿತರವನ್ನು ಪಡೆದುಕೊಳ್ಳದೇ ಸರ್ಕಾರದ ಇತರ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಈ ಹಿನ್ನಲೆಯಲ್ಲಿ, ಇಂತಹ ಪಡಿತರದಾರರನ್ನು ಗುರುತಿಸಿ ಅವರ ರೇಷನ್‌ ಕಾರ್ಡ್‌ ತಕ್ಷಣ ರದ್ದುಪಡಿಸಲು ಸರ್ಕಾರ ನಿರ್ಧರಿಸಿದೆ.

ಈಗಾಗಲೇ ಲಕ್ಷಾಂತರ ಪಡಿತರ ಕಾರ್ಡ್‌ ರದ್ದು ಮಾಡಲಾಗಿದೆ. ಅಷ್ಟೇ ಅಲ್ಲದೆ ಅವರ ಖಾತೆಗೆ ಅನ್ನ ಭಾಗ್ಯ ಯೋಜನೆಯ ಹಣ ಸಹ ಜಮಾ ಆಗುವುದಿಲ್ಲ.

Advertisement

Author Image

Advertisement