ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಪಂಢರಾಪುರಕ್ಕೆ ಹೋಗುವ  ಭಕ್ತರಿಗೆ ರೈಲು ಮಾರ್ಗದ ಮಾಹಿತಿ ಇಲ್ಲಿದೆ.

08:18 AM Jul 01, 2024 IST | Bcsuddi
Advertisement

 

Advertisement

ಹುಬ್ಬಳ್ಳಿ:  ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಪಂಢರಾಪುರ ನಿಲ್ದಾಣಗಳ ನಡುವೆ ವಿಶೇಷ ರೈಲು ಸಂಚಾರಆರಂಭಿಸಲಾಗುವುದು.

ಜುಲೈ 1, 3, 6 ರಂದು ರಾತ್ರಿ 10 ಗಂಟೆಗೆ ಬೆಂಗಳೂರಿನಿಂದ ಹೊರಟು ಮರುದಿನ ಸಂಜೆ 6 20ಕ್ಕೆ ಪಂಢರಾಪುರ ತಲುಪಲಿದೆ. ಇದೇ ರೈಲು ಜುಲೈ 2, 4 7ರಂದು ಪಂಢರಾಪುರದಿಂದ ರಾತ್ರಿ 8 ಗಂಟೆಗೆ ಹೊರಟು ಮರು ದಿನ ಮಧ್ಯಾಹ್ನ 12:30ಕ್ಕೆ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಗೆ ತಲುಪಲಿದೆ. ಎಸ್.ಎಂ.ವಿ.ಟಿ. ಬೆಂಗಳೂರು -ಪಂಢರಾಪುರ ನಿಲ್ದಾಣಗಳ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು ಸಂಚಾರ ಆರಂಭಿಸಲಾಗುತ್ತಿದೆ.

Tags :
ಪಂಢರಾಪುರಕ್ಕೆ ಹೋಗುವ  ಭಕ್ತರಿಗೆ ರೈಲು ಮಾರ್ಗದ ಮಾಹಿತಿ ಇಲ್ಲಿದೆ.
Advertisement
Next Article