For the best experience, open
https://m.bcsuddi.com
on your mobile browser.
Advertisement

ಪಂಚ ಗ್ಯಾರಂಟಿ ಬಂದ್‌ ಆಗಲಿವೆಯೇ..? ಸಿಎಂ ಹೇಳಿದ್ದೇನು...!

11:21 AM Jun 15, 2024 IST | Bcsuddi
ಪಂಚ ಗ್ಯಾರಂಟಿ ಬಂದ್‌ ಆಗಲಿವೆಯೇ    ಸಿಎಂ ಹೇಳಿದ್ದೇನು
Advertisement

ಪಂಚ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ, ಅವು ಮುಂದುವರಿಯುತ್ತವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, ಗ್ಯಾರಂಟಿಗಳ ಪುನರ್‌ ಪರಿಶೀಲನೆಯನ್ನೂ ಮಾಡುವುದಿಲ್ಲ. ಚುನಾವಣೆಗಾಗಿ ಅವುಗಳನ್ನು ಜಾರಿಗೊಳಿಸಿಲ್ಲ.

ಬಡವರಿಗೆ ಆರ್ಥಿಕ ಹಾಗೂ ಸಾಮಾಜಿಕವಾಗಿ ಶಕ್ತಿ ತುಂಬಲು ಮಾಡಿದ್ದೇವೆ. ಹೀಗಾಗಿ ನಿಲ್ಲಿಸುವುದಿಲ್ಲ ಎಂದಿದ್ದಾರೆ.

Advertisement

Author Image

Advertisement