ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನೀವು ಅದೃಷ್ಟವಂತರಾಗಬೇಕೆ ಮನೆಯಲ್ಲಿರುವ ಯಜಮಾನರಿಗೆ ಪ್ರತಿ ಜನಧನ ಪ್ರಾಪ್ತಿ ಆಗಬೇಕಾದರೆ ಮನೆಯ ಗ್ರಹಣಿಯರು ಈ ರೀತಿಯಾಗಿ ಪ್ರಯೋಗ ಮಾಡಿಕೊಳ್ಳಿ ಅದೃಷ್ಟವಂತ ಕುಟುಂಬ ನಿಮ್ಮದಾಗುತ್ತದೆ!

07:01 AM Mar 20, 2024 IST | Bcsuddi
Advertisement

 

Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮನೆಯಲ್ಲಿ ನೆಮ್ಮದಿ ಇರಬೇಕು ಎನ್ನುವುದು ಎಲ್ಲರ ಬಯಕೆ ಆಗಿರುತ್ತದೆ. ದಿನನಿತ್ಯದ ಜೀವನವು ಸುಖದಿಂದ ಕಳೆಯಬೇಕು ನೆಮ್ಮದಿ ಇರಬೇಕು ಎಂದು ಎಲ್ಲರೂ ಬಯಸುತ್ತಾರೆ. ಹಣದ ವಿಷಯದಲ್ಲಿ ಅತ್ಯಂತ ಕಾಳಜಿ ವಹಿಸುತ್ತಾರೆ. ಏಕೆಂದರೆ ಈಗಿನ ಜೀವನ ಹಣ ಇಲ್ಲದೆ ನಡೆಯುವುದಿಲ್ಲ. ಹೀಗಾಗಿ ಎಲ್ಲರೂ ಉತ್ತಮ ಧನ ಸಂಪತ್ತು ಮತ್ತು ಐಶ್ವರ್ಯ ಇರಬೇಕೆಂದು ಬಯಸುತ್ತಾರೆ. ಮನೆಯಲ್ಲಿ ಶಾಂತಿ ಸಿಗಬೇಕು ಅಥವಾ ಯಾವುದೇ ಕೆಲಸಗಳನ್ನು ಸಾಧಿಸಬೇಕು ಎಂದಾದರೆ ಇಂತಹ ವಿಷಯಗಳಲ್ಲಿ ಮನೆ ಹೆಣ್ಣು ಮಕ್ಕಳ ಪಾತ್ರ ಹೆಚ್ಚಿರುತ್ತದೆ. ಯಾವುದೇ ಕೆಲಸಗಳನ್ನು ಸಾಧಿಸಬೇಕಾದರೂ ಅದರಲ್ಲಿ ಹೆಣ್ಣು ಮಕ್ಕಳ ಪಾತ್ರ ಹೆಚ್ಚಿರುತ್ತದೆ

ಮನೆಯಲ್ಲಿ ಶಾಂತಿಯನ್ನು ಕಾಪಾಡಲು ಹೆಣ್ಣು ಮಕ್ಕಳು ಅವಶ್ಯಕ.  ಹೆಣ್ಣು ಮಕ್ಕಳು ಮನೆಯನ್ನು ಉತ್ತಮ ದಾರಿಯಲ್ಲಿ ನಡೆಸಿಕೊಂಡು ಹೋಗುತ್ತಾರೆ. ಹೀಗಾಗಿ ಮೊದಲು ಹೆಣ್ಣು ಮಕ್ಕಳು ಉತ್ತಮವಾದ ರೂಢಿಯನ್ನು ಬೆಳೆಸಿಕೊಳ್ಳಬೇಕು. ಮನೆಯಲ್ಲಿರುವ ಹೆಣ್ಣು ಮಕ್ಕಳು ಕೆಲವು ವಿಶೇಷ ಮಂತ್ರಗಳನ್ನು ಪಠಿಸುವುದರಿಂದ ಮನೆಯಲ್ಲಿರುವ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತವೆ. ಎಲ್ಲಾ ಕಷ್ಟಗಳು ನಿಧಾನವಾಗಿ ಪರಿಹಾರವಾಗುತ್ತದೆ. ಕೆಲವೊಮ್ಮೆ ಜೀವನದಲ್ಲಿ ಸಾಲಭಾದೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಾಲದಿಂದಾಗಿ ಆರ್ಥಿಕ ಪರಿಸ್ಥಿತಿಯು ಹಾಳಾಗುತ್ತದೆ. ನಾವು ಕೊಟ್ಟ ಹಣವನ್ನು ಕೆಲವೊಮ್ಮೆ ಹಿಂತಿರುಗಿ ಪಡೆಯುವುದಿಲ್ಲ.

ಶಿಕ್ಷಣದಲ್ಲಿ ಕೊರತೆ ಉಂಟಾಗಬಹುದು. ಅಲ್ಲದೆ ಕೆಲವೊಮ್ಮೆ ಸಂತಾನ ಭಾಗ್ಯವೇ ಇರದಂತಾಗುತ್ತದೆ. ಇದರಿಂದಾಗಿ ನಾವು ಮಾನಸಿಕ ಖಿನ್ನತೆಗೆ ಒಳಗಾಗಬಹುದು.  ಈ ರೀತಿಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಹೆಣ್ಣು ಮಕ್ಕಳ ಪಾತ್ರ ಮುಖ್ಯವಾಗಿರುತ್ತದೆ. ಹೆಣ್ಣು ಮಕ್ಕಳು ಬೆಳಗ್ಗೆ ಪೂಜೆ ಮಾಡುವಾಗ ಓಂ ನಮೋ ಭಗವತೇ ಸ್ವರ್ಣ ಕರ್ಷಣಾಯ ಧನ ಧಾನ್ಯಂ ವೃದ್ಧೀಕರಾಯ ಶೀಘ್ರ ಧನ ಧಾನ್ಯಂ ಸುವರ್ಣಂ ದೇಹೀ ದೇಹೀ ವಸ್ಯ ವಸ್ಯ ಕುರು ಕುರು ಸ್ವಾಹ ಎನ್ನುವ ಮಂತ್ರವನ್ನು ಪಠಿಸಬೇಕು. ಇದು ಕುಬೇರ ದೇವನ ಮಂತ್ರವಾಗಿದೆ. ಇದನ್ನು ಪಠಿಸುವುದರಿಂದ ಮನೆಯಲ್ಲಿರುವ ಎಲ್ಲಾ ಸಮಸ್ಯೆಗಳು ಪರಿಹಾರವಾಗುತ್ತವೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮನೆಯಲ್ಲಿ ಯಾವುದಾದರು ಸಮಸ್ಯೆಗಳು ಇದ್ದರೆ ಇಂಥ ಸಣ್ಣ ಮಂತ್ರಗಳಿಂದ ಪರಿಹಾರ ಮಾಡಬಹುದು. ಇದರಿಂದ ಯಾವುದೇ ಕೆಟ್ಟ ತೊಂದರೆಗಳು ಎದುರಾಗುವುದಿಲ್ಲ. ಮನೆ ಆರ್ಥಿಕ ಪರಿಸ್ಥಿತಿಯು ಅಭಿವೃದ್ಧಿಯ ಕಡೆಗೆ ಸಾಗುತ್ತದೆ. ಧನಸಂಪತ್ತಿನ ಲಾಭವಾಗುತ್ತದೆ. ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ ಹೆಣ್ಣುಮಕ್ಕಳು ಪೂಜೆ ಮಾಡುವಾಗ ಇಂತಹ ಮಂತ್ರಗಳನ್ನು ಪಠಿಸಬೇಕು. ಮನೆಯಲ್ಲಿ ಶಾಂತಿ ನೆಮ್ಮದಿಯನ್ನು ಕಾಪಾಡುವುದು ಹೆಣ್ಣು ಮಕ್ಕಳೇ ಆಗಿರುವುದರಿಂದ ಆದಷ್ಟು ಬೇಗ ಇಂತಹ ಪರಿಹಾರ ಕ್ರಮಗಳನ್ನು ರೂಢಿಸಿಕೊಳ್ಳಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಾಗುವ ಎಲ್ಲಾ ಸಮಸ್ಯೆಗಳಿಗೂ ಪರಿಹಾರ ಸಿಗುತ್ತದೆ.

ಸಾಲಭಾದೆ ಏನಾದರೂ ಇದ್ದರೆ ನಿವಾರಣೆ ಆಗುತ್ತದೆ. ನಾವು ನೀಡಿದಂತಹ ಹಣ ಹಿಂತಿರುಗಿ ಬರುತ್ತದೆ. ಒಂದು ವೇಳೆ ಕಷ್ಟಪಟ್ಟು ದುಡಿದ ಹಣ ಹಿಂತಿರುಗಿ ಬರದಿದ್ದರೂ ಸಹ ಈ ರೀತಿಯ ಮಂತ್ರಗಳನ್ನು ಪಠಿಸಬೇಕು. ಆಗ ಸುಲಭವಾಗಿ ಹಣಕಾಸಿನ ಸಮಸ್ಯೆಗಳು ನಿವಾರಣೆ ಆಗುತ್ತವೆ. ಹಣಕಾಸಿನ ತೊಂದರೆಯಿಂದಾಗಿ ಉಂಟಾಗಿರುವ ಸಮಸ್ಯೆಗಳು ನಿವಾರಣೆಯಾಗುತ್ತವೆ. ಆರ್ಥಿಕ ಪರಿಸ್ಥಿತಿಗಳು ಸುಧಾರಿಸುತ್ತವೆ. ಮನೆಯಲ್ಲಿ ಶಾಂತಿ ನೆಮ್ಮದಿ ತುಂಬಿರುತ್ತದೆ. ಆದಷ್ಟು ಇಂತಹ ಪರಿಹಾರ ಕ್ರಮಗಳನ್ನು ರೂಢಿಸಿಕೊಂಡು ಉತ್ತಮ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Tags :
ನೀವು ಅದೃಷ್ಟವಂತರಾಗಬೇಕೆ ಮನೆಯಲ್ಲಿರುವ ಯಜಮಾನರಿಗೆ ಪ್ರತಿ ಜನಧನ ಪ್ರಾಪ್ತಿ ಆಗಬೇಕಾದರೆ ಮನೆಯ ಗ್ರಹಣಿಯರು ಈ ರೀತಿಯಾಗಿ ಪ್ರಯೋಗ ಮಾಡಿಕೊಳ್ಳಿ ಅದೃಷ್ಟವಂತ ಕುಟುಂಬ ನಿಮ್ಮದಾಗುತ್ತದೆ!
Advertisement
Next Article