ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ನಿಮ್ಮ ಶತ್ರುವನ್ನ ದೂರ ಮಾಡೋದು ಹೇಗೆ? ಈ ಪ್ರಯೋಗ ಮಾಡಿ ಎಕ್ಕದ ಗಿಡದಿಂದ.

08:57 AM Jan 18, 2024 IST | Bcsuddi
Advertisement

 

Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಎಲ್ಲ ಪ್ರೇಕ್ಷಕ ವರ್ಗದವರಿಗೆ ಸ್ವಾಗತ ಸುಸ್ವಾಗತ ಇವತ್ತು ನಾನು ನಿಮಗೆ ವಿಶೇಷವಾದಂತಹ ಒಂದು ಸಂಚಿಕೆಯಲ್ಲಿ ಒಂದು ಶತ್ರುವಿ ನಿಮಗೆ ಭಾರಿ ತೊಂದರೆ ಕೊಡುತ್ತಿದ್ದಾರೆ ಆ ಶತ್ರುವಿನಿಂದ ದೂರವಾಗುವುದು ಹೇಗೆ ಮತ್ತು ಅವನಿಂದ ತೊಂದರೆ ಆಗದಂತೆ ಹೇಗೆ ತಡೆಯುವುದು ಅಂತ ಹೇಳಿ ವಿಶೇಷವಾದ ಸಂಚಿಕೆಯಲ್ಲಿ ನಿಮಗೆ ತಿಳಿಸಿ ಕೊಡುತ್ತಾ ಇದ್ದೇನೆ ಆ ಸಂಚಿಕೆಯನ್ನು ಈ ಮಾಹಿತಿಯನ್ನು ಸಂಪೂರ್ಣವಾಗಿ ಕೊನೆಯವರೆಗೂ ವೀಕ್ಷಿಸಿ ಮತ್ತು ನಿಮಗೆ ಖಂಡಿತವಾದಂತಹ ಬದಲಾವಣೆಗಳು ಈ ಮಾಹಿತಿಯಿಂದ ನಿಮಗೆ ಕಾಣುತ್ತವೆ ಅಂತ ಹೇಳುತ್ತಾ ನಮ್ಮ ಮಾಹಿತಿಯನ್ನು ಪ್ರಾರಂಭ ಮಾಡುತ್ತಿದ್ದೇನೆ

ಮೊದಲಿಗೆ ನಿಮಗೆ ಶತ್ರು ಯಾವ ರೀತಿ ತೊಂದರೆ ಮಾನಸಿಕವಾಗಿ ದೈಹಿಕವಾಗಿ ಅನಾರೋಗ್ಯಕರವಾಗಿ ಮತ್ತು ನಿಮಗೆ ಕೊಟ್ಟ ಹಣ ನಿಮಗೆ ವಾಪಸ್ ಬಂದಿರುವುದಿಲ್ಲ ಮತ್ತು ನಿಮಗೆ ನಿಮ್ಮ ಏಳಿಗೆ ಸಹಿಸದೆ ಇರುವ ವ್ಯಕ್ತಿ ಸಹ ನಿಮಗೆ ಶತ್ರು ಆಗುತ್ತಾ ಬರುತ್ತಾನೆ ಮತ್ತು ನಿಮಗೆ ಪ್ರತಿ ಹಂತ ಹಂತಗಳಲ್ಲಿ ಶತ್ರುಗಳು ಕಾಟ ಇರುವಾಗ ನಿಮಗೆ ವಿಶೇಷವಾದಂತಹ ಒಂದು ಪ್ರಕ್ರಿಯೆ ತಿಳಿಸಿಕೊಡುತ್ತಾ ಇದ್ದೇನೆ, ಆ ಶತ್ರು ಯಾವ ರೀತಿ ಅಂತ ಹೇಳಿದ್ದಾರೆ ನಿಮಗೆ ತೊಂದರೆ ಕೊಡದ ಹಾಗೆ ನಿಮಗೆ ದೂರ ಇರಬೇಕು ಆ ರೀತಿ ಒಂದು ಮಂತ್ರವನ್ನು ತಂತ್ರವನ್ನು ನಿಮಗೆ ತಿಳಿಸಿ ಕೊಡುತ್ತಿದ್ದೇನೆ

ಮೊದಲಿಗೆ ನೀವು ಒಂದು ಎಕ್ಕದ ಗಿಡ ಒಂದು ಹೂವನ್ನು ತೆಗೆದುಕೊಂಡು ಒಂದು ಬಿಳಿಯ ಹಾಳೆಯಲ್ಲಿ ಶತ್ರುವಿನ ಹೆಸರನ್ನು ಬರೆದು ಒಂದು ಬಿಳಿ ಬಟ್ಟೆಯಲ್ಲಿ ಕಟ್ಟಿ ಅದನ್ನು ಎಕ್ಕದ ಗಿಡಕ್ಕೆ ಅದನ್ನು ಕಟ್ಟಿಬಿಟ್ಟರೆ ಸಾಕು ಖಂಡಿತ ವಾದಂತಹ ನಿಮ್ಮ ಜೀವನದಲ್ಲಿ ಆ ಶತ್ರುವಿನ ಜೊತೆ ಸುಳಿಯುವುದಿಲ್ಲ ತೊಂದರೆಯನ್ನು ಕೊಡುವುದಿಲ್ಲ ಮತ್ತು ಜೀವನದಲ್ಲಿ ಒಂದು ಬದಲಾವಣೆ ಆಗುತ್ತದೆ ಅಂತ ಹೇಳುತ್ತಾ ಈ ಮಾಹಿತಿಯನ್ನು ಖಂಡಿತವಾಗಿ ಮಾಡಬೇಕಾಗುತ್ತದೆ ಈ ಮಾಹಿತಿಯನ್ನು ಮತ್ತೊಮ್ಮೆ ನಿಮಗೆ ಹೇಳುತ್ತಾನೆ ಇದನ್ನು ಶನಿವಾರ ಮತ್ತು ಭಾನುವಾರ ಮತ್ತು ಸೋಮವಾರ ದಿನಗಳಲ್ಲಿ ಮಾಡಿದರೆ ನಿಮಗೆ ತುಂಬಾ ಉತ್ತಮ.

 

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Advertisement
Next Article