For the best experience, open
https://m.bcsuddi.com
on your mobile browser.
Advertisement

ನಿಮ್ಮ ಜೀವನದಲ್ಲಿ ಶತ್ರುಗಳಿದ್ದರೆ ಬಿಳಿಯ ಹಾಳೆಯನ್ನು ಸುಟ್ಟು ಈ ತಂತ್ರ ಮಾಡಿದರೆ ನಿಮ್ಮ ಜೀವನದಲ್ಲಿರುವ ಶತ್ರುಗಳು ನಾಶ

07:11 AM Feb 17, 2024 IST | Bcsuddi
ನಿಮ್ಮ ಜೀವನದಲ್ಲಿ ಶತ್ರುಗಳಿದ್ದರೆ ಬಿಳಿಯ ಹಾಳೆಯನ್ನು ಸುಟ್ಟು ಈ ತಂತ್ರ ಮಾಡಿದರೆ ನಿಮ್ಮ ಜೀವನದಲ್ಲಿರುವ ಶತ್ರುಗಳು ನಾಶ
Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪ್ರತಿಯೊಬ್ಬರ ಜೀವನದಲ್ಲೂ ಕೂಡ ಶತ್ರುಗಳು ಇದ್ದೇ ಇರುತ್ತಾರೆ ನಮ್ಮ ಜೀವನದಲ್ಲಿ ಕೂಡ ಶತ್ರುಗಳು ಇರುತ್ತವೆ ಅಂತಹ ಶತ್ರುಗಳನ್ನ ನಾವು ದೂರ ಮಾಡಿಕೊಳ್ಳಬೇಕು. ಎಂದರೆ ಈ ಶಕ್ತಿಶಾಲಿಯಾದ ತಂತ್ರವನ್ನು ಮಾಡುವುದು ಉತ್ತಮ. ನಿಮ್ಮ ಶತ್ರುಗಳು ಸಂಪೂರ್ಣವಾಗಿ ದೂರವಾಗಲು ಸಾಧ್ಯ. ಒಂದು ಬಿಳಿಯ ಕಾಗದದ ಮೇಲೆ ಶತ್ರು ನಾಶ ಎಂಬುದಾಗಿ ನೀವು ಬರೆಯಬೇಕು. ನೀವು ಈ ತಂತ್ರವನ್ನು ಶುಕ್ರವಾರದ ದಿನ ಮಾಡಬೇಕು. ನಂತರ ನೀವು ಯಾವ ದೇವರನಾ ತುಂಬಾ ಇಷ್ಟಪಡುತ್ತಿರೋ ಆ ದೇವರ ಹೆಸರನ್ನ ಬರೆಯಬೇಕು.

Advertisement

ನಂತರ ನಿಮ್ಮ ಜೀವನದಲ್ಲಿ ಇರುವಂತಹ ಶತ್ರುವಿನ ಹೆಸರನ್ನು ಬರೆಯಬೇಕು ಹೆಣ್ಣಾಗಿರಬಹುದುಅಥವಾ ಗಂಡಾಗಿರಬಹುದು ಯಾರು ಶತ್ರು ಆಗಿರುತ್ತಾರೆ ಅವರ ಹೆಸರನ್ನ ನೀವು ಬರೆಯಲೇಬೇಕು, ಅವರ ಹೆಸರನ್ನ ಬರೆದು ಫಟ್ ಸ್ವಾಹಾ ಎಂದು ಬರೆಯಬೇಕು. ನಿಮ್ಮ ಮನಸ್ಸಿನಲ್ಲಿ ಈ ಶಕ್ತಿಶಾಲಿ ಮಂತ್ರವನ್ನ ಪಠಣೆ ಮಾಡಬೇಕು ಆ ಮಂತ್ರ ಯಾವುದು ಎಂದರೆ ಶತ್ರು ವಿನಾಶಯ ಪಟ್ ಸ್ವಾಹ. ಈ ರೀತಿಯಾಗಿ ನೀವು ಮಂತ್ರವನ್ನ ಪಠಣ ಮಾಡುತ್ತಾ ನಿಮ್ಮ ಜೀವನದಲ್ಲಿ ಯಾರು ಶತ್ರುಗಳು ಇರುತ್ತಾರೆ ಅವರ ಹೆಸರನ್ನು ಕೂಡ ಹೇಳಿಕೊಂಡು ಈ ಮಂತ್ರವನ್ನು ಪಠಿಸಬೇಕು. ಆ ಬಿಳಿಯ ಕಾಗದವನ್ನು ಸಂಪೂರ್ಣವಾಗಿ ಸುಡಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಅದರಿಂದ ಬಂದ ಬೂದಿಯನ್ನು ಮೂರು ರಸ್ತೆ ಸೇರುವಂತ ಜಾಗದಲ್ಲಿ ಇಲ್ಲವೇ ದೇವಸ್ಥಾನದ ಬಳಿಯಲ್ಲಿ ಹಾಕಿ ಬರುವುದರಿಂದ ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಜೀವನದಲ್ಲಿರುವ ಶತ್ರುಗಳನ್ನು ನೀವು ಸಂಪೂರ್ಣವಾಗಿ ನಾಶ ಮಾಡಿಕೊಳ್ಳಬಹುದು ಆಗಿದೆ. ಯಾವುದೇ ರೀತಿಯಲ್ಲೂ ಕೂಡ ನಿಮಗೆ ತೊಂದರೆಯನ್ನು ನೀಡುವುದಿಲ್ಲ. ಈ ರೀತಿಯಾಗಿ ನೀವು ವಾರದಲ್ಲಿ ಎರಡು ದಿನಗಳ ಕಾಲ ಮಾಡುತ್ತಾ ಬಂದಿದ್ದರೆ ಖಂಡಿತವಾಗಿ ನಿಮ್ಮ ಜೀವನದಲ್ಲಿ ಬದಲಾವಣೆ ಆಗುತ್ತಾರೆ ಇದು ತುಂಬಾ ಶಕ್ತಿಶಾಲಿಯಾದ ತಂತ್ರವಾಗಿರುವುದರಿಂದ ಈ ತಂತ್ರವನ್ನು ನೀವು ಒಂದು ಬಾರಿ ಪ್ರಯೋಗ ಮಾಡುತ್ತಿದ್ದಂತೆಯೇ ಬದಲಾವಣೆಯನ್ನ ಕಾಣುತ್ತೀರಿ. ಇದು ತುಂಬಾ ಶಕ್ತಿ ಶಾಲಿ ತಂತ್ರ ಈ ತಂತ್ರವನ್ನು ನೀವು ಮಾಡುವುದರಿಂದ ನಿಮ್ಮ ಜೀವನದಲ್ಲಿರುವ ಶತ್ರುಗಳು ದೂರವಾಗಿ ಸಂಪೂರ್ಣವಾಗಿ ನೀವು ನೆಮ್ಮದಿಯುತವಾಗಿರಲು ಸಾಧ್ಯ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Author Image

Advertisement