For the best experience, open
https://m.bcsuddi.com
on your mobile browser.
Advertisement

ನಿಗಮಂಡಲಿಗೆ ಅರ್ಜಿ ಹಾಕಿದವರಿಗೆ ಗುಡ್ ನ್ಯೂಸ್ ..! ಜೊತೆಗೆ ಮತ್ತೊಂದು ಬಾಂಬ್ .!

04:30 PM Nov 08, 2023 IST | Bcsuddi
ನಿಗಮಂಡಲಿಗೆ ಅರ್ಜಿ ಹಾಕಿದವರಿಗೆ ಗುಡ್ ನ್ಯೂಸ್     ಜೊತೆಗೆ ಮತ್ತೊಂದು ಬಾಂಬ್
Advertisement

ದೆಹಲಿ: ಡಿ.15ರ ನಂತರ ನಿಗಮ ಮಂಡಳಿಗಳಿಗೆ ಅಧ್ಯಕರ ನೇಮಕವಾಗಲಿದೆ ಎಂದು DCM DK ಶಿವಕುಮಾರ್ ತಿಳಿಸಿದ್ದಾರೆ.

ದೆಹಲಿಯಲ್ಲಿ ಮಾತನಾಡಿ, ಈ ಸಂಬಂಧ ಹೈಕಮಾಂಡ್ ನಾಯಕರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಅವರು ಅಂತಿಮಗೊಳಿಸಲಿದ್ದಾರೆ ಎಂದಿದ್ದಾರೆ.

Advertisement

ಇನ್ನು ನ.15 ನಂತರ BJP-JDSನಿಂದ ಪ್ರಮುಖ ನಾಯಕರು ಕಾಂಗ್ರೆಸ್‌ಗೆ ಬರಲಿದ್ದಾರೆ ಎಂದು ಡಿಕೆಶಿ ಬಾಂಬ್ ಸಿಡಿಸಿದ್ದಾರೆ. ನಿಗಮ ಮಂಡಳಿ ನೇಮಕ ದಿನಾಂಕ, ಆಪರೇಷನ್ ಹಸ್ತಕ್ಕೂ ಸಂಬಂಧವಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿವೆ.

Tags :
Author Image

Advertisement