'ನಾವು ರಾಮ, ಅಯೋಧ್ಯೆಯನ್ನು ಬಹಿಷ್ಕರಿಸುತ್ತಿಲ್ಲ'- ಮೊಯ್ಲಿ
06:19 PM Jan 12, 2024 IST | Bcsuddi
Advertisement
ಬೆಂಗಳೂರು: ನಾವು ಶ್ರೀ ರಾಮ ದೇವರು ಮತ್ತು ಅಯೋಧ್ಯೆಯನ್ನು ಬಹಿಷ್ಕರಿಸುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ಆಹ್ವಾನವನ್ನು ಕಾಂಗ್ರೆಸ್ ತಿರಸ್ಕರಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು “ನಾವು ರಾಮ, ಅಯೋಧ್ಯೆಯನ್ನು ಬಹಿಷ್ಕರಿಸುತ್ತಿಲ್ಲ, ‘ರಾಜಧರ್ಮ’ವನ್ನು ಅನುಸರಿಸದ ನರೇಂದ್ರ ಮೋದಿಯವರ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮವನ್ನು ನಾವು ಬಹಿಷ್ಕರಿಸುತ್ತೇವೆ ಎಂದು ತಿಳಿಸಿದರು.
Advertisement