For the best experience, open
https://m.bcsuddi.com
on your mobile browser.
Advertisement

'ನಾನು ಅಯೋಧ್ಯೆಗೆ ಹೋಗುತ್ತೇನೆ, ರಾಮನನ್ನು ಪೂಜಿಸುತ್ತೇನೆ' - ಪ್ರದೀಪ್‌ ಈಶ್ವರ್‌

03:38 PM Jan 19, 2024 IST | Bcsuddi
 ನಾನು ಅಯೋಧ್ಯೆಗೆ ಹೋಗುತ್ತೇನೆ  ರಾಮನನ್ನು ಪೂಜಿಸುತ್ತೇನೆ    ಪ್ರದೀಪ್‌ ಈಶ್ವರ್‌
Advertisement

ಶಿವಮೊಗ್ಗ:ನಾವು ಹಿಂದೂಗಳು. ನನ್ನ ಎದೆ ಸೀಳಿದರೂ ಶ್ರೀ ರಾಮನಿದ್ದಾನೆ. ನಮ್ಮನ್ನು ಬಿಜೆಪಿಯವರು ಹಿಂದೂ ವಿರೋಧಿಗಳೆಂದು ಬಿಂಬಿಸುತ್ತಿದ್ದಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.

ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ರಾಮ ಮಂದಿರ ಮೊದಲು ಓಪನ್ ಮಾಡಿಸಿದ್ದೆ ರಾಜೀವ್ ಗಾಂಧಿಯವರು. ನಾನು ಅಯೋಧ್ಯೆಗೆ ಹೋಗುತ್ತೇನೆ, ಪೂಜಿಸುತ್ತೇ ನೆ. ನನ್ನ ಆರಾಧ್ಯ ದೈವ ಶ್ರೀ ರಾಮ ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

Advertisement
Author Image

Advertisement