For the best experience, open
https://m.bcsuddi.com
on your mobile browser.
Advertisement

ನನಗೆ ವೇತನ ಮತ್ತು ಭತ್ಯೆ ಬೇಡ- ಪವನ್‌ ಕಲ್ಯಾಣ್‌

12:52 PM Jul 02, 2024 IST | Bcsuddi
ನನಗೆ ವೇತನ ಮತ್ತು ಭತ್ಯೆ ಬೇಡ   ಪವನ್‌ ಕಲ್ಯಾಣ್‌
Advertisement

ಆಂಧ್ರಪ್ರದೇಶದಲ್ಲಿ ಮಹತ್ತರ ರಾಜಕೀಯ ಬೆಳವಣಿಗೆ ನಂತರ ನೂತನ ಸರ್ಕಾರ ಅಧಿಕಾರಕ್ಕೆ ಬಂದಿದೆ. ನೂತನ ಡಿಸಿಎಂ ಆಗಿ ಪವನ್‌ ಕಲ್ಯಾಣ್‌ ನೇಮಕಗೊಂಡಿದ್ದಾರೆ.
ಇದೀಗ ಅವರು ವೇತನ ಮಾತ್ರವಲ್ಲದೆ ಯಾವುದೇ ಭತ್ಯೆಯನ್ನೂ ಸ್ವೀಕರಿಸುವುದಿಲ್ಲ ಹಾಗೂ ಕಚೇರಿಗೆ ಹೊಸ ಪೀಠೋಪಕರಣಗಳನ್ನೂ ತೆಗೆದುಕೊಳ್ಳುವುದಿಲ್ಲ ಎಂದು
ಘೋಷಿಸಿದ್ದಾರೆ.

ಈ ಸುದ್ದಿ ಎಲ್ಲೆಡೆ ವೈರಲ್‌ ಅಗುತ್ತಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿದುಬಂದಿದೆ.

Advertisement
Author Image

Advertisement