For the best experience, open
https://m.bcsuddi.com
on your mobile browser.
Advertisement

ದೈವ ವೃಕ್ಷದಿಂದ ಶತ್ರು ನಾಶ ತಂತ್ರ: ಎಕ್ಕದ ಎಲೆಯಿಂದ ಯಾವ ರೀತಿ ಶತ್ರುವನ್ನು ನಾಶ ಮಾಡಬಹುದು ತಿಳಿದಿದೆಯೇ ನಿಮಗೆ ?

07:23 AM Nov 10, 2023 IST | Bcsuddi
ದೈವ ವೃಕ್ಷದಿಂದ ಶತ್ರು ನಾಶ ತಂತ್ರ  ಎಕ್ಕದ ಎಲೆಯಿಂದ ಯಾವ ರೀತಿ ಶತ್ರುವನ್ನು ನಾಶ ಮಾಡಬಹುದು ತಿಳಿದಿದೆಯೇ ನಿಮಗೆ
Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಒಂದು ವೇಳೆ ಶತ್ರುಗಳು ನಿಮಗೆ ಕಿರಿಕಿರಿಯನ್ನು ನೀಡುತ್ತಿದ್ದರೆ ಅಥವಾ ತೊಂದರೆಯನ್ನು ಕೊಡುತ್ತಿದ್ದರೆ, ತೊಂದರೆಗಳಿಂದ ಹೇಗೆ ಮುಕ್ತಿಯನ್ನು ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

Advertisement

ಮೊದಲಿಗೆ ನಿಮಗೆ ಯಾರು ತೊಂದರೆಯನ್ನು ಕೊಡುತ್ತಿರುತ್ತಾರೋ ಅವರ ಹೆಸರನ್ನು ಬೆಳ್ಳುಳ್ಳಿ ಯ ಮೇಲೆ ಬರೆಯಬೇಕು. ಎಕ್ಕದ ಎಲೆ ಶನೇಶ್ವರನಿಗೆ ತುಂಬಾ ಶ್ರೇಷ್ಠವಾದ ಎಲೆಯಾಗಿದೆ. ಆದ್ದರಿಂದ ಈ ಎಕ್ಕದ ಎಲೆಯ ಮೇಲೆ ಒಂದು ಮಂತ್ರವನ್ನು ಬರೆಯಬೇಕು. ಈ ಉಪಾಯವನ್ನು ಮಂಗಳವಾರ ಹಾಗೂ ಶನಿವಾರದ ದಿನದಂದು ಮಾತ್ರ ಮಾಡಬೇಕು.

ಓಂ ಶ್ರೀ ಚಾಮುಂಡಾಯ ಚಿತಭಸ್ಮ ಸಿದ್ದಿಫಲ ಕ್ಲೀ ರಕ್ಷಿತೇ

ತದ ನಂತರ ನಿಮ್ಮ ಶತ್ರುವಿನ ಹೆಸರನ್ನು ಬರೆದಿದ್ದ ಬೆಳ್ಳುಳ್ಳಿಯನ್ನು ಮಂತ್ರವನ್ನು ಬರೆದಿದ್ದ ಎಕ್ಕದ ಎಲೆಯ ಮೇಲೆ ಇಡಬೇಕು. ಇದಾದ ಬಳಿಕ ಸ್ವಲ್ಪ ಕಲ್ಲುಪ್ಪನ್ನು ತೆಗೆದುಕೊಂಡು ಎಕ್ಕದ ಮೇಲೆ ಇಟ್ಟಿರುವ ಬೆಳ್ಳುಳ್ಳಿಯ ಮೇಲೆ ಉಪ್ಪನ್ನು ಹಾಕಬೇಕು. ಉಪ್ಪನ್ನು ಹಾಕಿದ ಬಳಿಕ ಅದರ ಮೇಲೆ ಕುಂಕುಮ ಹಾಗೂ ಅರಿಶಿನವನ್ನು ಹಾಕಬೇಕು.

ಇಷ್ಟಾದ ಬಳಿಕ ಶತ್ರುಗಳು ಓಡಾಡುವ ಜಾಗದಲ್ಲಿ ಎಕ್ಕದ ಎಲೆಯನ್ನು ಹಾಕಿ ಬರಬೇಕು. ಇದನ್ನು ಸರಿಯಾದ ಮಾರ್ಗದಲ್ಲಿ ಮಾಡಿದರೆ ಶತ್ರುಗಳು ಯಾವುದೇ ಕಾರಣಕ್ಕೂ ನಿಮ್ಮ ಹತ್ತಿರ ಸುಳಿಯುವುದಿಲ್ಲ ಹಾಗೂ ಶಾಶ್ವತವಾಗಿ ದೂರವಾಗುತ್ತಾರೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Tags :
Author Image

Advertisement