For the best experience, open
https://m.bcsuddi.com
on your mobile browser.
Advertisement

ದೃಷ್ಟಿ ದೋಷದಿಂದ ಕ್ಷಣಮಾತ್ರದಲ್ಲಿ ಮುಕ್ತಿಯನ್ನು ಹೇಗೆ ಪಡೆದುಕೊಳ್ಳಬಹುದು ಗೊತ್ತೇ ?

07:18 AM Jan 25, 2024 IST | Bcsuddi
ದೃಷ್ಟಿ ದೋಷದಿಂದ ಕ್ಷಣಮಾತ್ರದಲ್ಲಿ ಮುಕ್ತಿಯನ್ನು ಹೇಗೆ ಪಡೆದುಕೊಳ್ಳಬಹುದು ಗೊತ್ತೇ
Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮನುಷ್ಯನು ಯಾವ ಕಾರಣಕ್ಕಾಗಿ ಯೋಚನೆ ಮಾಡಲು ಶುರು ಮಾಡುತ್ತಾನೆ ಎಂದರೆ ಕೆಲವೊಂದು ಬಾರಿ ಜನಗಳ ದೃಷ್ಟಿ, ಆತ್ಮಗಳ ದೃಷ್ಟಿ, ಇನ್ನೂ ಕೆಲವೊಂದು ಬಾರಿ ಅವಮಾನ, ಅಪಪ್ರಚಾರಗಳಿಂದಲೂ ಗೊಂದಲಕ್ಕೆ ಒಳಗಾಗಿ ಚಿಂತೆ ಮಾಡುವಂತೆ ಆಗುತ್ತದೆ. ಆದ್ದರಿಂದ ಬಂಧು-ಬಳಗದವರ, ಹಿತಶತ್ರುಗಳು, ಸ್ನೇಹಿತರ ನೀಚ ನಾಲಿಗೆಯಿಂದ ಹಾಗೂ ಕೆಟ್ಟ ದೃಷ್ಟಿಯಿಂದ ಕೆಲವು ಕಂಟಕಗಳು ವಿಮೋಚನೆ ಆಗಬೇಕು ಎಂದರೆ ಈ ಸರಳ ಉಪಾಯವನ್ನು ಮಾಡಿ.

Advertisement

ರಾತ್ರಿ ಮಲಗುವಾಗ ಎರಡು ದಿನಗಳ ಕಾಲ ಒಂದು ತೆಂಗಿನಕಾಯಿಯನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ತಲೆದಿಂಬಿನ ಹಿಂಬದಿಯಲ್ಲಿ ಇಡಬೇಕು. ಮೂರನೇ ರಾತ್ರಿಯ ದಿನ ಆ ತೆಂಗಿನಕಾಯಿಯನ್ನು ತೆಗೆದುಕೊಂಡು ಮೂರು ದಾರಿ ಸೇರುವಂತಹ ಸ್ಥಳಕ್ಕೆ ಹೋಗಿ ನಿಮ್ಮ ಮುಖದಿಂದ ಮೂರು ಬಾರಿ ನಿವಾಳಿಸಿ ಆ ಜಾಗದಲ್ಲಿ ಹೊಡೆದು ಬರಬೇಕು.

ಇದಾದ ನಂತರ ಮನೆಗೆ ಪ್ರವೇಶವನ್ನು ಮಾಡಬೇಕಾದರೆ ಒಂದು ನಿಂಬೆಹಣ್ಣನ್ನು ಎಡಗಾಲಿನಿಂದ ತುಳಿದು ಬಲಕೈಯಿಂದ ಎಡಭಾಗಕ್ಕೆ ಎಸೆದು ನಂತರ ಎಡಗೈಯಿಂದ ಬಲಭಾಗಕ್ಕೆ ಎಸೆದು ಮನೆಯ ಆಚೆ ಒಂದು ಕರ್ಪೂರವನ್ನು ಹಚ್ಚಿ ಎಲ್ಲರ ದೃಷ್ಟಿ, ದಾರಿದ್ರ, ನೀಚ ನಾಲಿಗೆ ಕಂಟಕ ಎಲ್ಲವೂ ದೂರವಾಗಲಿ ಎಂದು ಕುಲದೇವರನ್ನು ಸ್ಮರಿಸಿಕೊಂಡು ಮನೆಯ ಒಳಗೆ ಹೋಗಬೇಕು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಒಂದು ವೇಳೆ ಮನೆಯಲ್ಲಿ ಆತ್ಮದ ಕಾಟ ಹೆಚ್ಚಾಗುತ್ತಿದ್ದರೆ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಮೇಲ್ಬಾಗವನ್ನು ಅಂದರೆ ಜುಟ್ಟನ್ನು ತೆಗೆಯಬೇಕು, ತೆಂಗಿನಕಾಯಿಯ ಮೂರುಕಣ್ಣು ಕಾಣುವ ಹಾಗೆ ತೆಗೆದು ನೀವು ಮಲುಗುವ ಜಾಗದಲ್ಲಿ ಇಟ್ಟುಕೊಳ್ಳಬೇಕು. ಮೂರು ಕಣ್ಣುಗಳು ಸಹ ನಿಮ್ಮನ್ನು ನೋಡುವ ರೀತಿಯಲ್ಲಿ ಇಡಬೇಕು. ಮೂರನೇ ರಾತ್ರಿಯ ದಿನ ನಿಮ್ಮ ಮನೆಯಿಂದ ಕಪ್ಪು ಇಜ್ಜಿಲು, ಸ್ವಲ್ಪ ಉಪ್ಪು , ಅರಿಶಿಣ, ಕುಂಕುಮ, ಅಕ್ಷತೆ ಹಾಗೂ ಒಂದು ಎಳೆಯನ್ನು ಸ್ಮಶಾಣದ ಹಾದಿಯಲ್ಲಿ ಸ್ಮಶಾನದ ಒಳಗೆ ಪ್ರವೇಶ ಮಾಡಿ ಮುಖದಿಂದ ಮೂರು ಬಾರಿ ಇಳಿ ತೆಗೆದು ನೀವು ತೆಗೆದು ಕೊಂಡು ಬಂದಿರುವ ಎಲ್ಲಾ ವಸ್ತುವನ್ನು ಎಳೆಯ ಸಮೇತ ಇಟ್ಟು ನಿಮಗೆ ಯಾವ ಭಾಗಕ್ಕೆ ತೆಂಗಿನಕಾಯಿ ಅನ್ನು ಎಸೆಯ ಬೇಕು ಎಂದು ಅನಿಸುತ್ತದೆಯೋ ಆ ಭಾಗಕ್ಕೆ ಜೋರಾಗಿ ಎಸೆಯಬೇಕು.

ಮನೆಗೆ ಬಂದ ನಂತರ ನಿಂಬೆ ಹಣ್ಣನ್ನು ಎಡಗಾಲಿನಿಂದ ತುಳಿದು ಬಲಭಾಗಕ್ಕೆ ಎಸೆಯಬೇಕು. ಇದಾದನಂತರ ಕೈಕಾಲು ಹಾಗೂ ಮುಖವನ್ನು ತೊಳೆದುಕೊಂಡು ಮೂರು ಕರ್ಪೂರವನ್ನು ಹಚ್ಚಬೇಕು. ಮೂರು ಕರ್ಪೂರವು ಮಹಾಕಾಳಿ,ಮಹಾ ಲಕ್ಷ್ಮಿ ಹಾಗೂ ಮಹಾ ಪಾರ್ವತಿ ದೇವಿಯನ್ನು ನೆನಪಿಸಿಕೊಂಡು ಕರ್ಪೂರವು ಆರುವ ತನಕ ಅದನ್ನು ನೋಡಬೇಕು. ಕರ್ಪೂರ ಆರಿದ ನಂತರ ಅದರಿಂದ ಬಂದ ಭಸ್ಮವನ್ನು ಹಣೆಗೆ ಇಟ್ಟುಕೊಂಡು ಮನೆಗೆ ಪ್ರವೇಶ ಮಾಡಬೇಕು. ಈ ರೀತಿ ಮಾಡುವುದರಿಂದ ಆತ್ಮದ ಕಾಟ ದೂರವಾಗುತ್ತದೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Tags :
Author Image

Advertisement