For the best experience, open
https://m.bcsuddi.com
on your mobile browser.
Advertisement

ದುಡಿದಂತಹ ಹಣ ಕೈಯಲ್ಲಿ ನಿಲ್ಲುತ್ತಿಲ್ಲ ಎಂದರೆ ಈ ಪರಿಹಾರ ಮಾಡಿ.

08:38 AM Jul 17, 2024 IST | Bcsuddi
ದುಡಿದಂತಹ ಹಣ ಕೈಯಲ್ಲಿ ನಿಲ್ಲುತ್ತಿಲ್ಲ ಎಂದರೆ ಈ ಪರಿಹಾರ ಮಾಡಿ
Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪ್ರತಿಯೊಬ್ಬ ವ್ಯಕ್ತಿಯೂ ಕೂಡ ಬೆಳಗ್ಗೆಯಿಂದ ಸಂಜೆಯವರೆಗೆ ಕೂಡ ಕಷ್ಟಪಟ್ಟುತ್ತಲೆ ಇರುತ್ತಾರೆ. ಅನೇಕ ಮಾರ್ಗಗಳಿಂದಲೂ ಕೂಡ ದುಡಿಮೆ ಎಂಬುದಕ್ಕೆ ಕೈ ಹಾಕುತ್ತಾರೆ. ಆದರೆ ಎಷ್ಟೇ ಕಷ್ಟಪಟ್ಟು ದುಡಿದರು ಕೂಡ ಹಣ ಎಂಬುದು ಉಳಿತಾಯ ಆಗುತ್ತಾ ಇಲ್ಲ ಎಂದರೆ ಈ ಪರಿಹಾರವನ್ನು ಮಾಡಿ ಖಂಡಿತ ನೀವು ಬದಲಾವಣೆಯನ್ನು ಕಾಣುತ್ತೇವೆ.

Advertisement

ಪ್ರತಿಯೊಬ್ಬ ವ್ಯಕ್ತಿಯೂ ಕೂಡ ನಾವು ದುಡಿದಂತಹ ಹಣ ಉಳಿತಾಯ ಮಾಡಬೇಕು ಅಥವಾ ಏನಾದರೂ ಮುಂದಿನ ದಿನಗಳಲ್ಲಿ ತೊಂದರೆ ಆದರೆ ಆ ಹಣ ಎಂಬುದು ಅನುಕೂಲಕ್ಕೆ ಬರುತ್ತದೆ ಎಂದು ಅಂದುಕೊಂಡಿರುತ್ತಾರೆ ಆದರೆ ಎಷ್ಟೇ ಕಷ್ಟಪಟ್ಟು ದುಡಿದರು ಕೂಡ ಹಣ ಎಂಬುದು ಖರ್ಚಾಗುತ್ತಾ ಹೋಗುತ್ತದೆ ಎಂದರೆ ಇದರಿಂದ ಸಾಕಷ್ಟು ವ್ಯತ್ಯಾಸಗಳನ್ನು ನಾವು ಎದುರಿಸಬೇಕಾಗುತ್ತದೆ.

ನೀವು ದುಡಿದಂತ ಹಣ ಉಳಿತಾಯ ಆಗಬೇಕು ಯಾವಾಗಲೂ ಕೂಡ ಅಭಿವೃದ್ಧಿ ಇರಬೇಕು ಎಂದರೆ ಈ ಸಣ್ಣದಾದಂತ ಪರಿಹಾರವನ್ನು ಮಾಡಿ ಸ್ನಾನದ ನೀರಿಗೆ ಈ ವಸ್ತುಗಳನ್ನ ಬೆರೆಸುವುದರಿಂದ ನಕಾರಾತ್ಮಕತೆ ದೂರವಾಗುತ್ತದೆ ಮತ್ತು ಸಕಾರಾತ್ಮಕತೆ ತುಂಬಿಕೊಳ್ಳುವುದರಿಂದ ತುಂಬಾ ಅನುಕೂಲವನ್ನು ಕಾಣುತ್ತೀರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಹಣಕಾಸಿನ ಸಮಸ್ಯೆಗಳು ಎದುರಾದಾಗ ಜೀವನ ಆಗಿರಬಹುದು ಮನೆಯನ್ನು ನಡೆಸುವುದಕ್ಕೂ ಕೂಡ ಸಮಸ್ಯೆಗಳು ಬರುತ್ತದೆ ಆದ್ದರಿಂದ ನಾವು ಈ ಕೆಲವೊಂದಿಷ್ಟು ಪರಿಹಾರ ಕ್ರಮವನ್ನ ಅನುಸರಿಸುವುದರಿಂದ ನಮಗೂ ಕೂಡ ತುಂಬಾ ಶುಭವಾಗುತ್ತದೆ ಮತ್ತು ನಮ್ಮ ಹಣಕಾಸಿನ ಸಮಸ್ಯೆಗಳು ದೂರವಾಗಿ ಆರ್ಥಿಕವಾಗಿ ಅನುಕೂಲವನ್ನು ಕಾಣಲು ಸಾಧ್ಯವಾಗುತ್ತದೆ.

ಮನೆಯ ಯಜಮಾನ ಎಷ್ಟೇ ದುಡಿದರು ಕೂಡ ಹಣ ಎಂಬುದು ಉಳಿತಾಯವಾಗುತ್ತಿಲ್ಲ ಪದೇ ಪದೇ ಖರ್ಚು ವೆಚ್ಚಗಳು ಎದುರಾಗುತ್ತಾ ಇದ್ದರೆ ಈ ಕ್ರಮವನ್ನು ಅನುಸರಿಸುವುದು ತುಂಬಾ ಒಳಿತಾಗುತ್ತದೆ. ಬೆಳಗ್ಗೆ ಸ್ನಾನವನ್ನು ಮಾಡುವಾಗ ಸ್ನಾನದ ನೀರಿಗೆ ಸ್ವಲ್ಪ ಅರಿಶಿಣ, ಅರಳಿ ಮರದ ಬಿದ್ದಿರುವಂತಹ ಎಲೆಯನ್ನ ತೆಗೆದುಕೊಂಡು ನೀವು ಸ್ನಾನಕ್ಕೆ ಬಳಸುವಂತಹ ನೀರಿನಲ್ಲಿ ಬಳಸಬೇಕು.

ಅರಳಿ ಎಲೆ, ಅರಿಶಿಣ ಒಂದು ರುಪಾಯಿ ಆರು ನಾಣ್ಯಗಳನ್ನು ಅದರ ಒಳಗೆ ಹಾಕಿ ನೀವು ಪ್ರತಿದಿನ ಸ್ನಾನ ಮಾಡುತ್ತಾ ಬರಬೇಕು. ನೀವು ಹಣಕಾಸಿನ ಸಮಸ್ಯೆಗಳು ದೂರವಾಗಿ, ಯಾವಾಗಲು ಸಮೃದ್ಧಿಯಾಗಿರಲಿ ಎಂಬುದಾಗಿ ಹೇಳಿಕೊಳ್ಳಬೇಕು ಹಾಗೆ ಹಣಕಾಸಿನ ಸಮಸ್ಯೆಗಳು ನಮ್ಮಿಂದ ದೂರವಾದರೆ ಸಾಕಷ್ಟು ಅನುಕೂಲವನ್ನು ಕಾಣುತ್ತೇವೆ ಎಂಬುದನ್ನು ಕೂಡ ನೀವು ಪ್ರಾರ್ಥನೆಯ ಮಾಡಿಕೊಳ್ಳಬೇಕು.

ಮನೆಯಲ್ಲಿ ಯಾವುದೇ ಸಮಸ್ಯೆಗಳು ದುಡಿದಂತಹ ಹಣ ಉಳಿತಾಯ ಆಗುತ್ತಿಲ್ಲ ಈ ರೀತಿಯ ಯಾವುದೇ ಸಮಸ್ಯೆಗಳಿದ್ದರೂ ಕೂಡ ಅವುಗಳನ್ನು ನೀವು ದೂರ ಮಾಡಿಕೊಳ್ಳುವುದು ಈ ಪರಿಹಾರ ಕ್ರಮವನ್ನ ಅನುಸರಿಸುವುದು ತುಂಬಾ ಮುಖ್ಯ.

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Tags :
Author Image

Advertisement