For the best experience, open
https://m.bcsuddi.com
on your mobile browser.
Advertisement

ದಾಂಪತ್ಯ ರೇಖೆ ಯಾವ ರೀತಿ ಇದ್ದರೆ ಸುಖ ಸಂಸಾರವನ್ನು ನಡೆಸಬಹುದು ತಿಳಿದಿದೆಯೇ ನಿಮಗೆ ?

09:06 AM Feb 26, 2024 IST | Bcsuddi
ದಾಂಪತ್ಯ ರೇಖೆ ಯಾವ ರೀತಿ ಇದ್ದರೆ ಸುಖ ಸಂಸಾರವನ್ನು ನಡೆಸಬಹುದು ತಿಳಿದಿದೆಯೇ ನಿಮಗೆ
Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಹಸ್ತರೇಖೆಯಲ್ಲಿ ಬಹಳಷ್ಟು ವಿಷಯಗಳು ನಿಗೂಢವಾಗಿ ಅಡಗಿರುತ್ತದೆ. ಒಂದು ವೇಳೆ ಜಾತಕ ಬರೆಸಿದ್ದು ತಕ್ಷಣಕ್ಕೆ ಸಿಗುತ್ತಿಲ್ಲ ಅಥವಾ ಕಳೆದುಹೋಗಿದೆ ಎಂದರೆ ಆಗ ಅವರ ಹಸ್ತರೇಖೆಯೆ ಅವರ ಜಾತಕವಾಗಿರುತ್ತದೆ. ಹಸ್ತರೇಖೆಯಲ್ಲಿ ಜಾತಕ ಕ್ಕಿಂತ ಅಧಿಕ ವಿಷಯಗಳು ಅಡಗಿರುತ್ತದೆ. ದಾಂಪತ್ಯ ರೇಖೆ ಕೂಡಿದ್ದರೆ ಜೀವನ ಎಷ್ಟು ಸುಖಮಯವಾಗಿರುತ್ತದೆ ಮತ್ತು ದಾಂಪತ್ಯ ರೇಖೆ ಚಿದ್ರವಾಗಿದ್ದರೆ ಯಾವ ರೀತಿ ಕಂಟಕವನ್ನು ತರುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.

Advertisement

ಹಸ್ತ ರೇಖೆಯಲ್ಲಿ ಪುರುಷ ಹಾಗೂ ಸ್ತ್ರೀ ರೇಖೆಯನ್ನು ನೋಡಿಕೊಳ್ಳಬೇಕು, ಒಂದು ವೇಳೆ ಪುರುಷ ಹಾಗೂ ಸ್ತ್ರೀ ರೇಖೆ ಕೂಡಿದ್ದರೆ ದಾಂಪತ್ಯ ಜೀವನವು ಸುಖಮಯವಾಗಿರುತ್ತದೆ ಎಂದರ್ಥ ಕೊಡುತ್ತದೆ. ಒಂದು ವೇಳೆ ಪುರುಷ ಹಾಗೂ ಸ್ತ್ರೀ ರೇಖೆ ಚಿದ್ರ ಚಿದ್ರವಾಗಿದ್ದರೆ ದಾಂಪತ್ಯ ಜೀವನ ಅಷ್ಟೊಂದು ಚೆನ್ನಾಗಿ ಇರುವುದಿಲ್ಲ. ರೇಖೆಗಳು ದೂರವಿದ್ದಾಗ ಆ ವ್ಯಕ್ತಿಗೆ ಲಗ್ನದಲ್ಲಿ ತೊಂದರೆಯಾಗುತ್ತದೆ ಹಾಗೂ ಲಗ್ನವಾದ ನಂತರವೂ ತೊಂದರೆಯಾಗುತ್ತದೆ. ಒಂದು ವೇಳೆ ವಿವಾಹವಾದರೂ ವಿವಾಹದ ನಂತರ ಜೀವನ ಸುಖಮಯವಾಗಿ ಇರುವುದಿಲ್ಲ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಒಂದು ವೇಳೆ ದಾಂಪತ್ಯ ರೇಖೆ ಚಿದ್ರ ಚಿದ್ರವಾಗಿದ್ದರೆ ಸುಖ, ಶಾಂತಿ ಹಾಗೂ ನೆಮ್ಮದಿ ಎಂಬುದು ಇರುವುದಿಲ್ಲ, ಕೊನೆಗೆ ಅಂತಿಮವಾಗಿ ದಾಂಪತ್ಯ ಜೀವನವು ವಿಚ್ಛೇದನ ತನಕ ಹೋದರು ಆಶ್ಚರ್ಯಪಡುವಂತೆ ಇಲ್ಲ. ಎಷ್ಟರಮಟ್ಟಿಗೆ ಜೀವನ ಹಾಳಾಗಿ ಹೋಗುತ್ತದೆ ಎಂದರೆ ಜೀವಿತಾವಧಿಯ ಕಾಲದವರೆಗೂ ಸಮಸ್ಯೆಗಳು ಎದುರಾಗುತ್ತದೆ,ಅನವಶ್ಯಕ ವಿಚಾರಗಳಿಗೆ ತಲೆಕೆಡಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಮತ್ತು ನೆಮ್ಮದಿ ಎಂಬುದು ಜೀವನದಲ್ಲಿ ಇಲ್ಲದಂತಾಗುತ್ತದೆ.

ರೀತಿಯ ರೇಖೆಯು ಪುರುಷರಲ್ಲಿ ಕಂಡು ಬಂದರೆ ಜೀವನಪೂರ್ತಿ ದಾಂಪತ್ಯ ವಿಚಾರದಲ್ಲಿ ಸಿಲುಕಿ ನರಳುವಂತಹ ಪರಿಸ್ಥಿತಿಗೆ ಹೋಗುತ್ತಾನೆ. ಇದೇ ರೇಖೆಗಳು ಸ್ತ್ರೀಯರಲ್ಲಿ ಕೂಡಿಲ್ಲ ಎಂದರೆ ಆಕೆಯು ಕೂಡ ಗಂಡನಿಂದ ಸಾಕಷ್ಟು ಕಷ್ಟಗಳನ್ನು ಅನುಭವಿಸಿ ವಿಚ್ಛೇದನವನ್ನು ಪಡೆದುಕೊಳ್ಳುವ ಹಂತಕ್ಕೆ ಹೋಗಿ ನಿಲ್ಲುತ್ತಾಳೆ. ಒಂದು ವೇಳೆ ವಿಚ್ಛೇದನವಾಗಿ ಮತ್ತೊಂದು ಮದುವೆಯಾದರೂ ಅಲ್ಲಿಯೂ ಅವಳಿಗೆ ಸುಖ,ಶಾಂತಿ, ನೆಮ್ಮದಿ ಎಂಬುದು ಸಿಗುವುದಿಲ್ಲ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Author Image

Advertisement