ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ದಂಪತಿಗಳ ಮಧ್ಯೆ ಭಿನ್ನಾಭಿಪ್ರಾಯ ಬಂದು ಸಂಸಾರ ಹಾಳಾಗಿದ್ದರೆ ಈ ಸರಳ ಉಪಾಯಗಳನ್ನು ಪಾಲನೆ ಮಾಡಿ ಸುಖ ಸಂಸಾರ ನಿಮ್ಮದಾಗುತ್ತದೆ!

07:26 AM Dec 10, 2023 IST | Bcsuddi
Advertisement

 

Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಪ್ರತಿಯೊಬ್ಬರ ಜೀವನದಲ್ಲಿ ಹೆಣ್ಣು ಎಂಬುದು ಅತಿ ಮುಖ್ಯವಾಗಿರುತ್ತದೆ. ಹೆಣ್ಣು ಎಂಬುದು ಒಬ್ಬ ತಾಯಿಯಾಗಿ, ತಂಗಿಯಾಗಿ, ಹೆಂಡತಿಯಾಗಿ ಮುಖ್ಯವಾಗಿರುತ್ತದೆ. ಅದರಲ್ಲೂ ಹೆಂಡತಿಯಾಗಿ ತುಂಬಾ ಮುಖ್ಯವಾಗಿರುತ್ತದೆ ಎಂದರೆ ತಪ್ಪಾಗಲಾರದು. ಜನ್ಮ ಕೊಟ್ಟ ತಾಯಿಯನ್ನು ಬಿಟ್ಟರೆ ಕಡೆಯತನಕ ನಮ್ಮ ಜೊತೆ ಇರುವವರು ಹೆಂಡತಿ. ಆದ್ದರಿಂದ ದಾಂಪತ್ಯಕ್ಕೆ ವಿಶೇಷವಾದ ಗೌರವ ಹಾಗೂ ಪ್ರಾಮುಖ್ಯತೆಯನ್ನು ನೀಡಲಾಗಿದೆ

ದಾಂಪತ್ಯದಲ್ಲಿ ಸಾಮಾನ್ಯವಾಗಿ ಪದೇಪದೇ ಕಲಹವಾಗಿ ಅದು ವಿಚ್ಛೇದನದ ತನಕವೂ ಹೋಗುತ್ತಿರುತ್ತದೆ, ಇಷ್ಟೇ ಅಲ್ಲದೆ ದಾಂಪತ್ಯಕ್ಕೆ ಮುನ್ನ ಜಾತಕವನ್ನು ತೋರಿಸಿ ಮದುವೆಯಾಗಿದ್ದರು ದಾಂಪತ್ಯದಲ್ಲಿ ಏಕೆ ಬಿರುಕು ಮೂಡುತ್ತದೆ ಹಾಗೂ ಇದರಿಂದ ಯಾವ ರೀತಿ ಹೊರಬರಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ದಾಂಪತ್ಯ ಜೀವನ ಹಾಳಾಗುವುದು ನಮ್ಮ ಆಚಾರ-ವಿಚಾರ ಹಾಗೂ ಜೀವನಶೈಲಿ ಕಾರಣ ಎಂದರೆ ತಪ್ಪಾಗಲಾರದು. ಹೆಣ್ಣನ್ನು ನದಿಗೆ, ದೀಪಕ್ಕೆ ಹಾಗೂ ದುರ್ಗೆಗೆ ಹೋಲಿಸಲಾಗುತ್ತದೆ. ಒಂದು ವೇಳೆ ಮನೆಯಲ್ಲಿರುವ ಹೆಣ್ಣು ದುರ್ಗೆಯಾದರೆ ಮನೆಯು ನಶ್ವರವಾಗುತ್ತದೆ. ದಾಂಪತ್ಯ ಜೀವನ ಹಾಳಾಗಲು ಮತ್ತೊಂದು ಬಹುಮುಖ್ಯ ಕಾರಣವೇನೆಂದರೆ ಪತ್ನಿಯು ಸೂರ್ಯ ಉದಯಿಸುವುದಕ್ಕು ಮುಂಚೆ ಎದ್ದು ನಿತ್ಯಕರ್ಮಗಳನ್ನು ಮುಗಿಸಿ ತುಳಸಿ ಪೂಜೆಯನ್ನು ಮಾಡಬೇಕು. ಎರಡನೆಯದಾಗಿ ಮುಖದಲ್ಲಿ ಯಾವಾಗಲೂ ತೇಜಸ್ಸು, ಚೈತನ್ಯ ಇರಬೇಕು. ಮೂರನೆಯದಾಗಿ ಪ್ರತಿನಿತ್ಯ ಮನೆಯಲ್ಲಿ ಕುಲದೇವರ ಪೂಜೆಯನ್ನು ಮಾಡಬೇಕು. ಈ ಮೇಲಿನ ಮೂರು ಕೆಲಸವನ್ನು ಪತ್ನಿಯು ಮಾಡದೆ ಇದ್ದಾಗ ದಾಂಪತ್ಯ ಹಾಳಾಗುವುದಕ್ಕೆ ಅವರೇ ಪ್ರಮುಖ ಕಾರಣಕರ್ತರಾಗುತ್ತಾರೆ.

ಪ್ರತಿನಿತ್ಯ ಬೆಳಗ್ಗೆ ಬೇಗ ಎದ್ದು ಸ್ನಾನವನ್ನು ಮಾಡಿ ದೇವರ ಕೋಣೆಯಲ್ಲಿ ಭಕ್ತಿಯಿಂದ ದೇವರಿಗೆ ದೀಪವನ್ನು ಹಚ್ಚಿ 5 ನಿಮಿಷಗಳ ಕಾಲವಾದರು ಪ್ರಾರ್ಥನೆಯನ್ನು ಮಾಡಿ ನಂತರ ತುಳಸಿ ಪೂಜೆ ಮಾಡಿ ನಿತ್ಯ ಕೆಲಸಗಳನ್ನು ಮಾಡಲು ಪ್ರಾರಂಭ ಮಾಡಬೇಕು. ಇದರ ಜೊತೆಗೆ ಗಂಡ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಒಂದು ಲೋಟ ನೀರನ್ನು ನಗುನಗುತ್ತಾ ಕೊಡುವುದರಿಂದ ಅವರಿಬ್ಬರ ನಡುವೆ ಮನಸ್ಸು ಶಾಂತವಾಗಿರುತ್ತದೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಹೆಣ್ಣು ಯಾವಾಗಲೂ ದುರ್ಗೆಯಾಗಬಾರದು, ಅದರ ಬದಲು ಪಾರ್ವತಿ ಆಗಬೇಕು. ಮನೆಯಿಂದ ಗಂಡ ಕೆಲಸಕ್ಕೆ ಹೋದ ಮೇಲೆ ಆದಷ್ಟು ಮನೆಯಲ್ಲಿ ದುರ್ಗಾ ಪಾರಾಯಣವನ್ನು ಮಾಡಬೇಕು ಹಾಗೂ ಲಲಿತಸಹಸ್ರನಾಮವನ್ನು ಕೇಳಬೇಕು. ಇದರ ಜೊತೆಗೆ ಸಾಯಂಕಾಲ ಗೋಧೂಳಿ ಸಮಯದಲ್ಲಿ ಗಂಡ ಹಾಗೂ ಮಕ್ಕಳ ಜೊತೆ ವಿಘ್ನವಿನಾಶಕನ ದೇವಸ್ಥಾನಕ್ಕೆ ಹೋಗುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಈ ರೀತಿ ಮಾಡುವುದರಿಂದ ದಾಂಪತ್ಯ ಜೀವನದಲ್ಲಿ ಇರುವ ಸಮಸ್ಯೆಗಳು ದೂರವಾಗಿ ಸುಖಮಯವಾಗಿ ಜೀವನವನ್ನು ಸಾಗಿಸಬಹುದು

Tags :
ದಂಪತಿಗಳ ಮಧ್ಯೆ ಭಿನ್ನಾಭಿಪ್ರಾಯ ಬಂದು ಸಂಸಾರ ಹಾಳಾಗಿದ್ದರೆ ಈ ಸರಳ ಉಪಾಯಗಳನ್ನು ಪಾಲನೆ ಮಾಡಿ ಸುಖ ಸಂಸಾರ ನಿಮ್ಮದಾಗುತ್ತದೆ!
Advertisement
Next Article