For the best experience, open
https://m.bcsuddi.com
on your mobile browser.
Advertisement

ತುಳಸಿ ಗಿಡದ ಹತ್ತಿರ ಇದನ್ನು ಇಟ್ಟು ಪೂಜೆ ಮಾಡಿದರೆ ಸಾಲದ ಸಮಸ್ಯೆಗಳು ಒಂದೇ ಮಾಸದಲ್ಲಿ ಮುಕ್ತಾಯವಾಗುತ್ತದೆ.

09:58 AM Apr 22, 2024 IST | Bcsuddi
ತುಳಸಿ ಗಿಡದ ಹತ್ತಿರ ಇದನ್ನು ಇಟ್ಟು ಪೂಜೆ ಮಾಡಿದರೆ ಸಾಲದ ಸಮಸ್ಯೆಗಳು ಒಂದೇ ಮಾಸದಲ್ಲಿ ಮುಕ್ತಾಯವಾಗುತ್ತದೆ
Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Advertisement

ಈ ಉಪಾಯವನ್ನು ನಾವು ಈಗಾಗಲೇ ಮಾಡಿರುವ ಸಾಲವನ್ನು ತೀರಿಸಿ ಕೊಳ್ಳಲು ಮಾಡಲಾಗುತ್ತದೆ. ತುಳಸಿ ಸಸ್ಯವನ್ನು ಮಹಾಲಕ್ಷ್ಮಿಯ ಸ್ವರೂಪ ಎಂದು ಭಾವಿಸಲಾಗುತ್ತದೆ. ತುಳಸಿ ಸಸ್ಯ ಮನೆಯಲ್ಲಿದ್ದರೆ ನಕಾರಾತ್ಮಕ ಶಕ್ತಿಯು ಪ್ರವೇಶ ಮಾಡುವುದಿಲ್ಲ. ಈ ಉಪಾಯವನ್ನು ಮಾಡುವುದರಿಂದ ಆರ್ಥಿಕ ಸಮಸ್ಯೆಯು ದೂರವಾಗುತ್ತದೆ.

ದೇವರ ಕೋಣೆಯಲ್ಲಿ ಪೂಜೆಯನ್ನು ಮಾಡಿದ ನಂತರ ತುಳಸಿ ಗಿಡಕ್ಕೆ ಅರಿಶಿನ-ಕುಂಕುಮವನ್ನು ಹಚ್ಚಿ ಪೂಜೆ ಮಾಡಬೇಕು, ಪೂಜೆ ಮಾಡುವುದಕ್ಕೂ ಮುನ್ನ ರಂಗೋಲಿಯನ್ನು ಹಾಕಿರಬೇಕು ಮತ್ತು ಮಣ್ಣಿನ ದೀಪವನ್ನು ಹಚ್ಚಬೇಕು. ಕಾಯಿಸಿರುವ ಹಾಲನ್ನು ಆರಿಸಿ ತುಳಸಿ ಗಿಡಕ್ಕೆ ನೈವೇದ್ಯಕ್ಕೆ ಇಡಬೇಕು

ಮೊದಲಿಗೆ ಬಿಳಿ ಬಟ್ಟೆಯನ್ನು ರೋಜ್ ವಾಟರ್ ನಲ್ಲಿ ಶುದ್ಧ ಮಾಡಿ ಒಣಗಿಸಬೇಕು. ಬಟ್ಟೆಯು ಒಣಗಿದ ನಂತರ ಅರಿಶಿನ ಕುಂಕುಮ ಹಾಗೂ ಮೆಂತ್ಯವನ್ನು ಹಾಕಬೇಕು. ಇದಾದ ನಂತರ ಬಿಳಿ ಬಟ್ಟೆಯನ್ನು ಪಟ್ಟಣದ ರೀತಿ ಮೂಟೆ ಕಟ್ಟಬೇಕು. ಮೂಟೆಯನ್ನು ಕಟ್ಟಿದ ನಂತರ ನೋಟನ್ನು ತುಳಸಿ ಗಿಡದ ಹತ್ತಿರ ಇಟ್ಟು ನಮ್ಮ ಕಷ್ಟಗಳನ್ನು ಹೇಳಿಕೊಳ್ಳಬೇಕು. ಇದಾದ ನಂತರ ಮನೆಯಲ್ಲಿ ಯಾವ ಜಾಗದಲ್ಲಿ ಹಣವನ್ನು ಇಡುತ್ತೀರೋ ಆ ಜಾಗದಲ್ಲಿ ಇಡಬೇಕು.

ಈ ಉಪಾಯವನ್ನು ಮಂಗಳವಾರ ಅಥವಾ ಶುಕ್ರವಾರದ ದಿನದಂದು ಪ್ರಾರಂಭ ಮಾಡಬೇಕು. ನಮ್ಮ ಕೋರಿಕೆಗಳು ನೆರವೇರಿದ ನಂತರ ಅಥವಾ ಆರ್ಥಿಕ ಸಮಸ್ಯೆ ಬಗೆಹರಿದ ನಂತರ ಬಟ್ಟೆಯನ್ನು ಹರಿಯುವ ನದಿಯಲ್ಲಿ ಬಿಡಬೇಕು ಅಥವಾ ಯಾರೂ ತುಳಿಯದೇ ಇರುವ ಜಾಗದಲ್ಲಿ ಹಾಕಬೇಕು

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Author Image

Advertisement