For the best experience, open
https://m.bcsuddi.com
on your mobile browser.
Advertisement

ತುಂಬಾ ದುಡ್ಡಿನ ಸಮಸ್ಯೆಗಳು ಇದ್ರೆ ಶನಿವಾರ ಲವಂಗ ಬಳಸಿ ಹೀಗೆ ಮಾಡಿ

09:33 AM Feb 24, 2024 IST | Bcsuddi
ತುಂಬಾ ದುಡ್ಡಿನ ಸಮಸ್ಯೆಗಳು ಇದ್ರೆ ಶನಿವಾರ ಲವಂಗ ಬಳಸಿ ಹೀಗೆ ಮಾಡಿ
Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Advertisement

ಜ್ಯೋತಿಷ್ಯ ಶಾಸ್ತ್ರದಲ್ಲಿ ತಂತ್ರ ವಿದ್ಯೆಯಲ್ಲಿ ಲವಂಗಕ್ಕೆ ಅದ್ಭುತ ಶಕ್ತಿ ಇದೆ ಎಂದು ಹೇಳಲಾಗಿದೆ. ಲವಂಗದ ಆರೋಗ್ಯ ಕಾರಿಗುಣ ಎಲ್ಲರಿಗೂ ತಿಳಿದಿದೆ. ಲವಂಗವನ್ನು ಬಳಸಿ ಹಲವಾರು ತಂತ್ರ ಮಂತ್ರಗಳನ್ನು ಸಿದ್ಧಿಪಡಿಸಿಕೊಳ್ಳಬಹುದಾಗಿದೆ. ಯಾವುದಾದರೂ ವ್ಯಾಪಾರ ವ್ಯವಹಾರವನ್ನು ಮಾಡಲು ನೀವು ಸಿದ್ಧರಾದರೆ ಲವಂಗ ನಿಮಗೆ ಖಂಡಿತ ಯಶಸ್ಸು ತಂದುಕೊಡುತ್ತದೆ. ಶನಿವಾರದ ದಿನ ವಿಶೇಷವಾಗಿ ಶನಿಮಹಾತ್ಮನ ಕೃಪೆಯನ್ನು ಪಡೆಯಬೇಕು. ಐದು ಶನಿವಾರ ನೀವು ಶನಿಮಹಾತ್ಮನ ದೇವಸ್ಥಾನಕ್ಕೆ ಹೋಗಿ ಒಂದು ಹೊಸದಾದ ಮಣ್ಣಿನ ದೀಪವನ್ನು ಬೆಳಗಬೇಕು.

ಸಾಸಿವೆ ಎಣ್ಣೆಯನ್ನು ಆ ದೀಪದಲ್ಲಿ ಹಾಕಬೇಕು ಆ ದೀಪದಲ್ಲಿ ಎರಡು ಲವಂಗವನ್ನು ಹಾಕಬೇಕು ನೀವು ಬೆಳಗುವಂತಹ ಮಣ್ಣಿನ ದೀಪವನ್ನು ಅಲ್ಲೇ ಬಿಟ್ಟು ಬರಬೇಕು ಮರಳಿ ತರಬಾರದು. ಹೀಗೆ ಐದು ಶನಿವಾರ ತಪ್ಪದೇ ಶನಿಮಹಾತ್ಮನ ದೇವಸ್ಥಾನದಲ್ಲಿ ಈ ಉಪಾಯವನ್ನು ಮಾಡಿದರೆ ನಿಮಗಿರುವ ಶತ್ರುಗಳ ಕಾಟ ದೂರವಾಗುತ್ತದೆ. ಯಾರಿಗೆ ಶನಿಮಹಾತ್ಮನ ಕೃಪೆ ದೊರೆಯುತ್ತದೆಯೋ ಅವನಿಗೆ ಶತ್ರುಗಳು ಯಾವುದೇ ರೀತಿಯ ತೊಂದರೆಯನ್ನು ಕೊಡುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಬಹುದು. ನಿಮ್ಮ ಮನೆಯಲ್ಲಿ ಋಣಾತ್ಮಕ ಶಕ್ತಿಗಳು ಹೆಚ್ಚಾಗಿದ್ದರೆ ಮನೆಯಲ್ಲಿ ಆಗಾಗ ಜಗಳಗಳು ಆಗುತ್ತಿದ್ದರೆ ಶನಿವಾರದ ರಾತ್ರಿ ಎಂದು ಒಂದು ತಾಮ್ರದ ಪಾತ್ರೆಯನ್ನು ತೆಗೆದುಕೊಂಡು 11 ಲವಂಗ, 5 ಕರ್ಪೂರ, 2 ಏಲಕ್ಕಿ ಈ ಎಲ್ಲ ವಸ್ತುಗಳನ್ನು ಸುಡಬೇಕು.

ಇದರ ಹೊಗೆಯನ್ನು ಮನೆಯ ತುಂಬಾ ಪಸರಿಸಬೇಕು. ಮನೆಯ ಮೂಲೆ ಮೂಲೆಯಲ್ಲಿ ಇದನ್ನು ತೆಗೆದುಕೊಂಡು ಹೋಗಿ ಇದರ ಹೊಗೆ ಹೊರಡುವಂತೆ ಮಾಡಬೇಕು. ನಂತರ ಬರುವ ಬೂದಿಯನ್ನು ಒಂದು ಡಬ್ಬಿಯಲ್ಲಿ ಶೇಖರಿಸಬೇಕು ಪ್ರತಿ ದಿನ ಸ್ವಲ್ಪ ಸ್ವಲ್ಪ ಈ ಬೂದಿಯನ್ನು ಒಂದು ಲೋಟದಲ್ಲಿ ನೀರಿನಲ್ಲಿ ಹಾಕಿ ಮನೆಯ ಮುಂಭಾಗಲಿನಲ್ಲಿ ಇಟ್ಟರೆ ನಿಮ್ಮ ಮನೆಗೆ ಋಣಾತ್ಮಕ ಶಕ್ತಿಗಳು ಪ್ರವೇಶ ಮಾಡುವುದಿಲ್ಲ. ಮನೆಯಲ್ಲಿರುವ ಋಣಾತ್ಮಕ ಶಕ್ತಿಗಳು ನಾಶವಾಗಿ ಹೋಗುತ್ತವೆ. ನಿಮ್ಮ ವ್ಯಾಪಾರ ವ್ಯವಹಾರಗಳು ದಿನದಿಂದ ದಿನಕ್ಕೆ ಅದ್ಭುತವಾಗಿ ಸಾಗುತ್ತದೆ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಶನಿವಾರದ ದಿನ ನೀವು ಶುಭ್ರವಾಗಿ ಎರಡು ಲವಂಗವನ್ನು ತೆಗೆದುಕೊಂಡು ಶಿವ ಮಂದಿರಕ್ಕೆ ಹೋಗಬೇಕು. ಅಲ್ಲಿ ಉತ್ತರ ದಿಕ್ಕಿಗೆ ಮುಖ ಮಾಡಿ ಶಿವಲಿಂಗಕ್ಕೆ 2 ಲವಂಗವನ್ನು ಅರ್ಪಿಸಬೇಕು ನಂತರ “ಓಂ ನಮಃ ಶಿವಾಯ” ಎಂದು 1008 ಬಾರಿ ಜಪಿಸಬೇಕು. ಹೀಗೆ ಮಾಡುವುದರಿಂದ ಶಿವನ ಆಶೀರ್ವಾದ ನಿಮಗೆ ಲಭಿಸುತ್ತದೆ. ಇದರಿಂದ ನಿಮ್ಮ ಸಂಕಷ್ಟಗಳೆಲ್ಲ ನಿವಾರಣೆಯಾಗುತ್ತದೆ. ವ್ಯಾಪಾರ ಅಭಿವೃದ್ಧಿಗಾಗಿ ಗಣಪತಿಯ ಆರಾಧನೆ ಮಾಡುವುದು ತುಂಬಾ ಮುಖ್ಯ. ಪ್ರತಿ ಬುಧವಾರದಂದು ಗಣೇಶನ ಅಂದಿರಕ್ಕೆ ಹೋಗಬೇಕು ಅಲ್ಲಿ ಹಸುವಿನ ಹಾಲಿನಿಂದ ಮಾಡಿದ ಶುದ್ಧ ತುಪ್ಪದ ದೀಪವನ್ನು ಬೆಳಗಿಸಬೇಕು.

ಈ ಉಪಾಯವನ್ನು ಯಾವುದೇ ಬುಧವಾರ ಕೂಡ ನೀವು ಮಾಡಬಹುದು. ಗಣೇಶನ ದೇವಸ್ಥಾನಕ್ಕೆ ನೀವು ಹೋಗುವಾಗ ಒಂದು ಕೆಂಪು ಬಟ್ಟೆಯಲ್ಲಿ 21 ಲವಂಗ ಹಾಗೂ 11 ಕರ್ಪೂರಗಳನ್ನು ತೆಗೆದುಕೊಂಡು ಹೋಗಬೇಕು. ಗಣೇಶನ ವಿಗ್ರಹದ ಬಲಭಾಗಕ್ಕೆ ಸ್ಪರ್ಶಿಸಿ ಆ ಗಂಟನ್ನು ತೆಗೆದುಕೊಂಡು ನಿಮ್ಮ ವ್ಯಾಪಾರದ ಸ್ಥಳಕ್ಕೆ ಹೋಗಬೇಕು. ನಂತರ ತಾಮ್ರದ ಅಥವಾ ಹಿತ್ತಾಳೆಯ ಪಾತ್ರೇಯಲ್ಲಿ ಅವುಗಳನ್ನು ಹಾಕಿ ಸುಟ್ಟು ಅವುಗಳನ್ನು ಇಡಿ ವ್ಯಾಪಾರಸ್ಥಳಕ್ಕೆ ಪಸರಿಸಬೇಕು ಇದರಿಂದ ಕೆಟ್ಟ ದೃಷ್ಟಿಗಳು ದೂರವಾಗುತ್ತವೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Author Image

Advertisement