For the best experience, open
https://m.bcsuddi.com
on your mobile browser.
Advertisement

ತಮಿಳುನಾಡು ದೇವಸ್ಥಾನಕ್ಕೆ ಹರಿದು ಬಂದ ಹಣ - ಭಕ್ತರಿಂದ 1 ಕೋಟಿ ನಗದು, 4 ಕೆಜಿ ಬೆಳ್ಳಿ ದೇಣಿಗೆ

05:52 PM Jun 01, 2024 IST | Bcsuddi
ತಮಿಳುನಾಡು ದೇವಸ್ಥಾನಕ್ಕೆ ಹರಿದು ಬಂದ ಹಣ   ಭಕ್ತರಿಂದ 1 ಕೋಟಿ ನಗದು  4 ಕೆಜಿ ಬೆಳ್ಳಿ ದೇಣಿಗೆ
Advertisement

ಚೆನ್ನೈ: ತಮಿಳುನಾಡಿನ ರಾಮನಾಥಸ್ವಾಮಿ ದೇವಸ್ಥಾನಕ್ಕೆ ₹ 1 ಕೋಟಿಗೂ ಅಧಿಕ ನಗದು ದೇಣಿಗೆ ರೂಪದಲ್ಲಿ ಬಂದಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ. ಮೇ 31 ರಂದು ನಡೆದ ದೇವಸ್ಥಾನದ ಸಿಬ್ಬಂದಿ ಮತ್ತು ಸೇಲಂ ಮತ್ತು ತಂಜಾವೂರಿನ ಸ್ವಯಂಸೇವಕರು ಹುಂಡಿ ಎಣಿಕೆ ಸಂದರ್ಭದಲ್ಲಿ ಹಾಜರಿದ್ದರು. ಎಣಿಕೆ ನಂತರ ಸಾರ್ವಜನಿಕರಿಗೆ ಮಾಹಿತಿ ನೀಡಿದ ಅವರು 1,35,11,800 ರೂಪಾಯಿ, 77 ಗ್ರಾಂ 500 ಮಿಲಿಗ್ರಾಂ ಚಿನ್ನಾಭರಣ ಸಂಗ್ರಹಿಸಲಾಗಿದೆ. ಈ ಕಾಣಿಕೆಗಳ ಜೊತೆಗೆ 4 ಕೆಜಿ 105 ಗ್ರಾಂ ಬೆಳ್ಳಿ ಮತ್ತು ವಿದೇಶಿ ಕರೆನ್ಸಿಯನ್ನು ದೇವಾಲಯದ ಆಡಳಿತ ಮಂಡಳಿಯಿಂದ ಸಂಗ್ರಹಿಸಲಾಗಿದೆ.

Author Image

Advertisement