For the best experience, open
https://m.bcsuddi.com
on your mobile browser.
Advertisement

ತಮಿಳುನಾಡಲ್ಲಿ ಹೊಸ ಪಕ್ಷ ಉದಯ: ಸಾರಥಿ ನಟ ದಳಪತಿ ವಿಜಯ್.!

10:10 AM Aug 22, 2024 IST | BC Suddi
ತಮಿಳುನಾಡಲ್ಲಿ ಹೊಸ ಪಕ್ಷ ಉದಯ  ಸಾರಥಿ ನಟ ದಳಪತಿ ವಿಜಯ್
Advertisement

ಚೆನ್ನೈ:ಚುನಾವಣಾ ರಾಜಕೀಯಕ್ಕೆ ನಟ ದಳಪತಿ ವಿಜಯ್ ಎಂಟ್ರಿ ಕೊಟ್ಟಿದ್ದು, ಪಕ್ಷದ ಧ್ವಜ , ಚಿಹ್ನೆ ಅನಾವರಣಗೊಳಿಸಿದ್ದಾರೆ.

ತಮಿಳಗ ವೆಟ್ರಿ ಕಳಗಂ ಎಂಬ ಪಕ್ಷ ಸ್ಥಾಪಿಸಿರುವ ನಟ ವಿಜಯ್ ಇದೀಗ ಅಧಿಕೃತವಾಗಿ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚೆನ್ನೈನಲ್ಲಿ ಇಂದು ಅವರು ನೂತನ ಪಕ್ಷದ ಪಕ್ಷದ ಧ್ವಜ , ಚಿಹ್ನೆಯನ್ನು ಅನಾವರಣಗೊಳಿಸಿದ್ದಾರೆ.

Advertisement

2026 ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಖಾ ಅಖಾಡಕ್ಕೆ ದಳಪತಿ ವಿಜಯ್ ಭರ್ಜರಿ ಸಿದ್ದತೆ ನಡೆಸಿದ್ದಾರೆ.

Tags :
Author Image

Advertisement