ತಮಿಳುನಾಡಲ್ಲಿ ಹೊಸ ಪಕ್ಷ ಉದಯ: ಸಾರಥಿ ನಟ ದಳಪತಿ ವಿಜಯ್.!
10:10 AM Aug 22, 2024 IST | BC Suddi
Advertisement
ಚೆನ್ನೈ:ಚುನಾವಣಾ ರಾಜಕೀಯಕ್ಕೆ ನಟ ದಳಪತಿ ವಿಜಯ್ ಎಂಟ್ರಿ ಕೊಟ್ಟಿದ್ದು, ಪಕ್ಷದ ಧ್ವಜ , ಚಿಹ್ನೆ ಅನಾವರಣಗೊಳಿಸಿದ್ದಾರೆ.
ತಮಿಳಗ ವೆಟ್ರಿ ಕಳಗಂ ಎಂಬ ಪಕ್ಷ ಸ್ಥಾಪಿಸಿರುವ ನಟ ವಿಜಯ್ ಇದೀಗ ಅಧಿಕೃತವಾಗಿ ಚುನಾವಣಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚೆನ್ನೈನಲ್ಲಿ ಇಂದು ಅವರು ನೂತನ ಪಕ್ಷದ ಪಕ್ಷದ ಧ್ವಜ , ಚಿಹ್ನೆಯನ್ನು ಅನಾವರಣಗೊಳಿಸಿದ್ದಾರೆ.
Advertisement
2026 ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಖಾ ಅಖಾಡಕ್ಕೆ ದಳಪತಿ ವಿಜಯ್ ಭರ್ಜರಿ ಸಿದ್ದತೆ ನಡೆಸಿದ್ದಾರೆ.