ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ತಬಲಾ ವಾದಕ ಪಂಡಿತ್ ಭವಾನಿ ಶಂಕರ್ ನಿಧನ.!

11:28 AM Dec 31, 2023 IST | Bcsuddi
Advertisement

 

Advertisement

ಮುಂಬೈ : ಭಾರತದ ಖ್ಯಾತ ತಬಲಾ ವಾದಕ ಪಂಡಿತ್ ಭವಾನಿ ಶಂಕ‌ರ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.

ತಮ್ಮ 67ನೇ ವಯಸ್ಸಿನಲ್ಲಿ ಜಗತ್ತಿಗೆ ವಿದಾಯ ಹೇಳಿದ್ದಾರೆ. ಭವಾನಿ ಶಂಕರ್ ಕುಟುಂಬಸ್ಥರು ಈ ಮಾಹಿತಿ ನೀಡಿದ್ದಾರೆ.
ಭವಾನಿ ಶಂಕರ್ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ 12 ಗಂಟೆಗೆ ಮುಂಬೈ ಪಶ್ಚಿಮ ಬೊರಿವಿಲಿಯಲ್ಲಿ ನೆರವೇರಲಿದೆ.

Advertisement
Next Article