ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಜೇಡರ ದಾಸಿಮಯ್ಯ ಅವರ ವಚನ ……

07:08 AM Mar 08, 2024 IST | Bcsuddi
Advertisement

 

Advertisement

ಸ್ವತಂತ್ರ  ಲಿಂಗಾಯತ ಧರ್ಮದ  ವಿಚಾರಗಳನ್ನು ಇಟ್ಟುಕೊಂಡು ರಾಜಕಾರಣಿಗಳನ್ನು ಬಿಟ್ಟು, ಶರಣರ ತತ್ವಗಳನ್ನು ನಡೆ-ನುಡಿಯಲ್ಲಿ ಪಾಲಿಸುವ ಸ್ವಾಮೀಜಿಯವರನ್ನು ಒಳಗೊಂಡಂತೆ,  ಸ್ವತಂತ್ರ ಲಿಂಗಾಯತ ಧರ್ಮ ಕಟ್ಟುವಲ್ಲಿ ತಮ್ಮಗಳ ಅಭಿಪ್ರಾಯಗಳನ್ನು ಸೇರಿಸಿ ಒಂದು ವೇದಿಕೆ. ಹಾಗೂ ಚರ್ಚೆ ಪ್ರಾರಂಭಿಸ ಬಹುದೆಂಬ ಸದಾಶಯ.

https://chat.whatsapp.com/LQ14M5ZLA9qI1OgBARElbD ಈ ಲಿಂಕ್ ನಲ್ಲಿ ನಿಮ್ಮಗಳ ಚರ್ಚೆ ಬರಹಗಳ ಮೂಲಕವಿರಲಿ.

ವಚನ: :

ಹಂದಿ ಶ್ರೀಗಂಧವ ಹೂಸಿದಡೇನು?

ಗಂಧರಾಜನಾಗಬಲ್ಲುದೆ?

ನವಿಲು ನಲಿಯಿತ್ತೆಂದಡೆ

ಕಾಕೋಳಿ ಪುಕ್ಕವ ತರಕೊಂಡಂತೆ

ಕರ್ಮಿಗಳ ಭಕ್ತಿ!

ಹೊರವೇಷದ ವಿಭೂತಿ ರುದ್ರಾಕ್ಷಿಯ ಹೂಸಿದಡೆನು

ತೆರನನರಿದು ಮರವೆಯ ಕಳದು

ಮಾತಿನಂತೆ ನೀತಿಯುಳ್ಳಡೆಅವರ ಅಜಾತರೆಂಬೆ ಕಾಣಾ! ರಾಮನಾಥ.

 

-ಜೇಡರ ದಾಸಿಮಯ್ಯ

 

Tags :
--ಜೇಡರ ದಾಸಿಮಯ್ಯ ಅವರ  ವಚನ
Advertisement
Next Article