For the best experience, open
https://m.bcsuddi.com
on your mobile browser.
Advertisement

ಜು.15ರಿಂದ ಮಳೆಗಾಲದ ಅಧಿವೇಶನ ಸಾಧ್ಯತೆ..?

03:27 PM Jun 18, 2024 IST | Bcsuddi
ಜು 15ರಿಂದ ಮಳೆಗಾಲದ ಅಧಿವೇಶನ ಸಾಧ್ಯತೆ
Advertisement

ಕರ್ನಾಟಕ ವಿಧಾನ ಮಂಡಲದ ಮಳೆಗಾಲದ ಅಧಿವೇಶನ ಜುಲೈ 15 ರಿಂದ ನಡೆಯುವ ಸಾಧ್ಯತೆಗಳಿವೆ. ಜುಲೈ 15 ರಿಂದ 10 ದಿನ ಅಧಿವೇಶನ ನಡೆಸಲು ವಿಧಾನಸಭಾಧ್ಯಕ್ಷರ ಕಚೇರಿಯಲ್ಲಿ ಪೂರ್ವ ಸಿದ್ಧತೆಗಳು ನಡೆಯುತ್ತಿವೆ.

ಕೆಂಗಲ್‌ ಗೇಟ್‌ ನಿಂದ ವಿಧಾನಸಭೆ ಸಭಾಂಗಣ ಪ್ರವೇಶಿಸುವ ಮುಖ್ಯದ್ವಾರವನ್ನು ರೋಜ್‌ ವುಡ್‌ನಿಂದ ನಿರ್ಮಿಸಲಾಗಿದ್ದು, ಅಧಿವೇಶನದ ವೇಳೆಯಲ್ಲೇ ಸಿಎಂ ಸಿದ್ದರಾಮಯ್ಯ ಉದ್ಭಾಟಿಸಲಿದ್ದಾರೆ ಎಂದು ತಿಳಿದುಬಂದಿದೆ.

Advertisement
Author Image

Advertisement