For the best experience, open
https://m.bcsuddi.com
on your mobile browser.
Advertisement

ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಭಾರತೀಯ ಸ್ಟೇಟ್‌ ಬ್ಯಾಂಕ್‌

06:28 PM Apr 07, 2024 IST | Bcsuddi
ಗ್ರಾಹಕರಿಗೆ ಸಿಹಿ ಸುದ್ದಿ ನೀಡಿದ ಭಾರತೀಯ ಸ್ಟೇಟ್‌ ಬ್ಯಾಂಕ್‌
Advertisement

ಎಸ್‌ಬಿಐ ತನ್ನ ಗ್ರಾಹಕರಿಗೆ ಸಂತಸದ ಸುದ್ದಿ ನೀಡಿದೆ. ಎಸ್‌ಬಿಐ 2023ರ ಏಪ್ರಿಲ್‌ 12ರಂದು ಅಮೃತ್‌ಕಲಶ ವಿಶೇಷ ಎಫ್‌ಡಿ ಯೋಜನೆ ಪ್ರಾರಂಭಿಸಿದೆ.
ಆದರೆ, ಅದರ ಠೇವಣಿ ಗಡುವು 2024ರ ಮಾರ್ಚ್‌ 31 ರಂದು ಮುಕ್ತಾಯವಾಗಿತ್ತು. ಇದೀಗ, ಆ ಗಡುವನ್ನು ವಿಸ್ತರಿಸಲಾಗಿದ್ದು, ಈ ವರ್ಷ ಸೆಪ್ಟೆಂಬರ್‌ 30 ರವರೆಗೆ ಲಭ್ಯವಿರುತ್ತದೆ.

ಈ ಯೋಜನೆಯ ಮೂಲಕ ಠೇವಣಿ ಮಾಡುವ ಸಾಮಾನ್ಯ ನಾಗರಿಕರಿಗೆ 7.10% ಮತ್ತು ಹಿರಿಯ ನಾಗರಿಕರಿಗೆ 7.60% ರಷ್ಟು ಬಡ್ಡಿ ಸಿಗಲಿದೆ.

Advertisement
Author Image

Advertisement