ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಗೃಹಲಕ್ಷ್ಮಿ ಯೋಜನೆ ಹಣ ಬಾರದೇ ಇದ್ದರೆ ಹೀಗೆ ಮಾಡಿ!

02:50 PM Jun 27, 2024 IST | Bcsuddi
Advertisement

ರಾಜ್ಯದ ಲಕ್ಷಾಂತರ ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆದುಕೊಂಡಿದ್ದಾರೆ. ಆದರೆ ಕೆಲ ಫಲಾನುಭವಿಗಳು ತಾಂತ್ರಿಕ ಸಮಸ್ಯೆಯಿಂದ ಈ ಹಣದಿಂದ ವಂಚಿತರಾಗಿದ್ದಾರೆ.

Advertisement

ಸದ್ಯ ಫಲಾನುಭವಿಗಳಾದವರು ಹಣ ಬಾರದೆ ಇದ್ದಾಗ ಈ ಕ್ರಮಗಳನ್ನು ಅನುಸರಿಸಬೇಕು. ಬ್ಯಾಂಕ್‌ ಖಾತೆಗೆ ಆಧಾರ್‌ ಕಾರ್ಡ್‌ ಜೋಡಣೆ ಮಾಡಬೇಕು. ಬಳಿಕ KYCಗೆ ಸಂಬಂಧಿತ ಎಲ್ಲ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸುವುದು.

ಪಡಿತರ ಚೀಟಿಯಲ್ಲಿ ಕೂಡ ಸರಿಯಾದ ವಿವರಗಳನ್ನು ನವೀಕರಿಸಬೇಕು.

ಹೀಗೆ ಮಾಡಿದಾಗ ಮಾತ್ರ ಫಲಾನುಭವಿಗಳು ಬಾಕಿ ಇರುವ ಕಂತುಗಳನ್ನು ಪಡೆಯಲು ಸಾಧ್ಯವಾಗುತ್ತದೆ.

Advertisement
Next Article