For the best experience, open
https://m.bcsuddi.com
on your mobile browser.
Advertisement

ಗೃಹಣಿಯರು ಬೇವಿನ ಎಣ್ಣೆಯ ಸಹಾಯದಿಂದ ಪಂಚದೀಪವನ್ನು ಹಚ್ಚಿ ಅಷ್ಟ ದಿಗ್ಬಂದನ ಮಾಡಿಕೊಂಡರೆ ಮನೆ ಮೇಲೆ ಮಾಟ ಮಂತ್ರ ದುಷ್ಟ ಶಕ್ತಿ ದೃಷ್ಟಿ ದೋಷ ತೊಗಲುವುದಿಲ್ಲ?

07:16 AM Nov 17, 2023 IST | Bcsuddi
ಗೃಹಣಿಯರು ಬೇವಿನ ಎಣ್ಣೆಯ ಸಹಾಯದಿಂದ ಪಂಚದೀಪವನ್ನು ಹಚ್ಚಿ ಅಷ್ಟ ದಿಗ್ಬಂದನ ಮಾಡಿಕೊಂಡರೆ ಮನೆ ಮೇಲೆ ಮಾಟ ಮಂತ್ರ ದುಷ್ಟ ಶಕ್ತಿ ದೃಷ್ಟಿ ದೋಷ ತೊಗಲುವುದಿಲ್ಲ
Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಸಾಮಾನ್ಯವಾಗಿ ಎಲ್ಲರ ಜೀವನದಲ್ಲೂ ಕಷ್ಟಕಾರ್ಪಣ್ಯಗಳು ದರಿದ್ರತನ ಎಂಬುದು ಸಹಜ. ಕೆಲವೊಂದು ಬಾರಿ ನಾವು ತಿಳಿದು ಅಥವಾ ತಿಳಿಯದೆಯೋ ಮಾಡಿದ ಕರ್ಮದಿಂದ ಪರಿಹಾರದ ಮಾರ್ಗವನ್ನು ಕಾಣದೆ ನರಳುತ್ತಿರುತ್ತೇವೆ. ಒಂದು ವೇಳೆ ಮನೆಯಲ್ಲಿ ಮನಃಶಾಂತಿ ಇಲ್ಲದೆ,ನೆಮ್ಮದಿ ಇಲ್ಲದೆ, ಕಿರಿಕಿರಿ ಹೆಚ್ಚಾಗುತ್ತಿದೆ ಹಾಗೂ ದುಡಿದ ಹಣವು ಕೈಯಲ್ಲಿ ನಿಲ್ಲುತ್ತಿಲ್ಲ ಎಂದರೆ ನಿಮ್ಮ ಮನೆಯ ದೇವರ ಕೋಣೆಯಲ್ಲಿ ಪ್ರತಿನಿತ್ಯ 9 ದಿನಗಳ ಕಾಲ ಮನೆಯ ಹೆಣ್ಣುಮಕ್ಕಳು ಅಥವಾ ಗೃಹಿಣಿ ವಿಶೇಷವಾಗಿ ಬೇವಿನ ಎಣ್ಣೆಯಿಂದ ಪಂಚ ದೀಪವನ್ನು ಹಚ್ಚಬೇಕು. ಪಂಚ ದೀಪ ಎಂದರೆ ಒಂದು ದೀಪಕ್ಕೆ ಐದು ಮುಖಗಳು ಇರುತ್ತದೆ.

Advertisement

ಬೇವಿನ ಎಣ್ಣೆ ದುರ್ಗಾ ಸ್ವರೂಪ ಆಗಿರುತ್ತದೆ, ಆದ್ದರಿಂದ ಬೇವಿನ ಎಣ್ಣೆಯನ್ನು ದೀಪಕ್ಕೆ ಹಾಕಿ ದೇವರ ಕೋಣೆಯಲ್ಲಿ ಮನೆ ದೇವರ ಮುಂದೆ ಹಚ್ಚುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಕೆಲವೊಂದು ದುಷ್ಟ ಶಕ್ತಿಗಳು ಹಾಗೂ ದುಷ್ಟಶಕ್ತಿಗಳ ದೃಷ್ಟಿ ಹಾಗೂ ಅಟ್ಟಹಾಸ ಇವೆಲ್ಲವೂ ನಿವಾರಣೆಯಾಗುತ್ತದೆ. ಈ ರೀತಿಯಾಗಿ 9 ದಿನಗಳ ಕಾಲ ಮಾಡುವುದರಿಂದ ಮನೆಯಲ್ಲಿ ಆಗುವ ಬದಲಾವಣೆಯನ್ನು ನೀವೇ ಕಣ್ಣಾರೆ ಕಾಣಬಹುದು. ಮನೆದೇವರಿಗೆ ಬೇವಿನ ಎಣ್ಣೆಯಿಂದ ದೀಪವನ್ನು ಹಚ್ಚುವುದರಿಂದ 3 ಲಾಭವು ದೊರೆಯುತ್ತದೆ.

ಮೊದಲನೆಯದಾಗಿ ಮನೆಯಲ್ಲಿ ನಿರಂತರವಾಗಿ ಆರೋಗ್ಯದ ಸಮಸ್ಯೆ ಕಾಡುತ್ತಿದ್ದರೆ ನಿವಾರಣೆಯಾಗುತ್ತದೆ. ಎರಡನೆಯದಾಗಿ ಗಂಡ-ಹೆಂಡತಿಯ ನಡುವೆ ದಾಂಪತ್ಯದಲ್ಲಿ ಕಿರಿಕಿರಿ ಆಗುತ್ತಿದ್ದರೆ ಅದು ಕೂಡ ನಿವಾರಣೆಯಾಗುತ್ತದೆ. ಮೂರನೆಯದಾಗಿ ಮನೆಯಲ್ಲಿ ಒಂದು ವೇಳೆ ಅಶಾಂತಿ ತನ ಮತ್ತು ಸ್ಮಶಾನದ ಮೌನ ಆವರಿಸಿದ್ದರೆ ನಿವಾರಣೆಯಾಗುತ್ತದೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Tags :
Author Image

Advertisement