For the best experience, open
https://m.bcsuddi.com
on your mobile browser.
Advertisement

ಗಂಡ ಹೆಂಡತಿಯ ಕಲಹಕ್ಕೆ ಕಾರಣವಾಗುತ್ತಾ ಇದ್ದರೆ ಈ ರೀತಿಯ ಮಂತ್ರವನ್ನು ಪಠಣೆ ಮಾಡಿ

07:19 AM May 15, 2024 IST | Bcsuddi
ಗಂಡ ಹೆಂಡತಿಯ ಕಲಹಕ್ಕೆ ಕಾರಣವಾಗುತ್ತಾ ಇದ್ದರೆ ಈ ರೀತಿಯ ಮಂತ್ರವನ್ನು ಪಠಣೆ ಮಾಡಿ
Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಗಂಡ ಹೆಂಡತಿಯ ನಡುವೆ ಪ್ರತಿ ದಿನ ಜಗಳ ಆಗುತ್ತಾ ಇದ್ದರೆ, ಒಬ್ಬರನ್ನ ಕಂಡರೆ ಇನ್ನೊಬ್ಬರಿಗೆ ಆಗದಂತಹ ಪರಿಸ್ಥಿತಿಗಳು ಏನಾದರೂ ಬಂದಿದ್ದೆ ಆದರೆ ಈ ಶಕ್ತಿಶಾಲಿಯಾದ ತಂತ್ರವನ್ನು ನೀವು ಮಾಡುವುದು ಉತ್ತಮ ಇದನ್ನ ನೀವು ಮಾಡುವುದರಿಂದ ಖಂಡಿತ ನಿಮ್ಮ ಗಂಡ ಹೆಂಡತಿಯ ಕಲಹಗಳು ದೂರವಾಗುತ್ತದೆ ಮತ್ತು ಇಬ್ಬರ ನಡುವೆ ಪ್ರೀತಿ ವಿಶ್ವಾಸ ಎಂಬುದು ಹೆಚ್ಚಾಗುತ್ತದೆ.

Advertisement

ಗಂಡ ಬೇರೆ ಸ್ತ್ರೀಯರ ಜೊತೆಯಲ್ಲಿ ಇರುವುದು ಅಥವಾ ಹೆಂಡತಿ ಕೂಡ ಪರ ಪುರುಷರ ಜೊತೆ ಇರುವುದು ಈ ರೀತಿಯ ಸಂದರ್ಭಗಳು ಏನಾದರೂ ಬಂದಿದ್ದೆ ಆದರೆ ಅದನ್ನ ದೂರ ಮಾಡಿಕೊಳ್ಳಬೇಕೋ ಎಂದರೆ ಒಂದು ಶಕ್ತಿಶಾಲಿಯಾದ ಮಂತ್ರವನ್ನ ಪಠಿಸುವುದು ಉತ್ತಮ.

ಗಂಡ ಹೆಂಡತಿಯ ನಡುವೆ ಪ್ರತಿ ದಿನ ಜಗಳ ವಾಗುವುದು ಮಾನಸಿಕವಾಗಿ ಕಿರಿಕಿರಿ ಬೇರೆಯವರ ವಿಷಯಕ್ಕೆ ನೀವು ಚಿಂತೆ ಪಡುತ್ತಾ ಇದ್ದರೆ ಅವುಗಳನ್ನು ದೂರ ಮಾಡಿಕೊಳ್ಳುವುದು ತುಂಬಾ ಮುಖ್ಯವಾಗಿರುತ್ತದೆ. ಏಕೆಂದರೆ ಗಂಡ ಹೆಂಡತಿ ನಡುವೆ ಸಂಸಾರ ಉತ್ತಮವಾಗಿದ್ದರೆ ಎಲ್ಲವೂ ಕೂಡ ಉತ್ತಮವಾಗಿರಲು ಸಾಧ್ಯವಾಗುತ್ತದೆ. ಈ ಮಂತ್ರ ತುಂಬಾ ಪ್ರಭಾವಶಾಲಿಯಾಗಿದೆ ಆದ್ದರಿಂದ ನೀವು ಈ ಮಂತ್ರವನ್ನು ಪಠಿಸಲೇಬೇಕು

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಒಂದು ಬಿಳಿಯ ಕಾಗದ ಮೇಲೆ ಗಂಡ ಹೆಂಡತಿ ಕಲಹ ಎಂದು ಬರೆಯಬೇಕು. ಈ ತಂತ್ರವನ್ನು ಶುಕ್ರವಾರದ ದಿನ ಮಾಡಬೇಕು. ಶುಕ್ರವಾರದ ದಿನ ಈ ಶಕ್ತಿಶಾಲಿಯಾದ ಮಂತ್ರವನ್ನು ನೀವು ಪಠಿಸಬೇಕು. ಆ ಮಂತ್ರ ಯಾವುದು ಎಂದರೆ ಪತಿ ವಶಂ ಕುರು ಕುರು ಸ್ವಾಹ. ಪತ್ನಿ ಅಥವಾ ಪತಿ ಎಂದು ನೀವು ಈ ಮಂತ್ರದ ಜೊತೆಯಲ್ಲಿ ಸೇರಿಸಿಕೊಂಡು ಪಠಣೆ ಮಾಡಬಹುದಾಗಿದೆ.

ಗಂಡ ಹಿಂಸೆ ಮಾಡುತ್ತಾ ಇದ್ದರೆ ಹೆಂಡತಿ ಈ ಮಂತ್ರವನ್ನ ಪಠಿಸಬೇಕು, ಹೆಂಡತಿ ಏನಾದರೂ ಹಿಂಸೆ ಮಾಡುತ್ತಾ ಇದ್ದರೆ ಗಂಡ ಈ ಮಂತ್ರವನ್ನು ಪಟನೆ ಮಾಡುವ ಮೂಲಕ ನಿಮ್ಮ ಸಂಸಾರದಲ್ಲಿರುವ ಜಗಳಗಳು ಕಲಹಗಳನ್ನ ದೂರ ಮಾಡಿಕೊಳ್ಳಲು ಸಾಧ್ಯ.

ಈ ಶಕ್ತಿಶಾಲಿಯಾದ ಮಂತ್ರವನ್ನು ನೀವು 105 ಬಾರಿ ಪಠಣೆ ಮಾಡಬೇಕು ಇದನ್ನ ಶುಕ್ರವಾರದ ದಿನವೇ ಮಾಡಬೇಕು ಏಕೆಂದರೆ ಇದು ತುಂಬಾ ಶಕ್ತಿಶಾಲಿ ಆಗಿರುವುದರಿಂದ ಈ ಶುಕ್ರವಾರದ ದಿನ ಮಾಡುವುದರಿಂದ ನಿಮ್ಮ ದಾಂಪತ್ಯದಲ್ಲಿರುವಂತ ಸಮಸ್ಯೆಯನ್ನು ದೂರ ಮಾಡಿಕೊಳ್ಳಲು ಸಾಧ್ಯ

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Tags :
Author Image

Advertisement