For the best experience, open
https://m.bcsuddi.com
on your mobile browser.
Advertisement

ಕೋವಿಶೀಲ್ಡ್ ಲಸಿಕೆ ಬಗ್ಗೆ ಭಯ ಬೇಡ: ಸಚಿವ ದಿನೇಶ್ ಗುಂಡುರಾವ್‌.!

05:07 PM May 04, 2024 IST | Bcsuddi
ಕೋವಿಶೀಲ್ಡ್ ಲಸಿಕೆ ಬಗ್ಗೆ ಭಯ ಬೇಡ  ಸಚಿವ ದಿನೇಶ್ ಗುಂಡುರಾವ್‌
Advertisement

ಧಾರವಾಡ: ಕೋವಿಶೀಲ್ಡ್ ಲಸಿಕೆ ಪಡೆದವರಿಗೆ ಅಡ್ಡಪರಿಣಾಮಗಳು ಉಂಟಾಗುವುದರ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ ಎಂದು ಸಚಿವ ದಿನೇಶ್ ಗುಂಡುರಾವ್‌ ಹೇಳಿದ್ದಾರೆ.

ಧಾರವಾಡದಲ್ಲಿ ಪ್ರತಿಕ್ರಿಯಿಸಿ, ಲಸಿಕೆ ಪಡೆದಿರುವುದರಿಂದ ಕೆಲವರಿಗೆ ಅಡ್ಡ ಪರಿಣಾಮಗಳು ಆಗಿರುವ ಬಗ್ಗೆ ಮಾಹಿತಿಯಿದೆ. ಲಸಿಕೆ ಎಂದಾಗ ಸಣ್ಣ ಪ್ರಮಾಣದ ಎಫೆಕ್ಟ್ ಇರುತ್ತೆ,

Advertisement

ಆದರೆ ಏನೋ ಆಗುತ್ತದೆ ಭಯಪಡಬಾರದು. ರಾಜ್ಯದಲ್ಲಿ ಬೆರಳಣಿಕೆಯಷ್ಟು ಮಂದಿಗೆ ಮಾತ್ರ ಸಮಸ್ಯೆಗಳು ಎದುರಾಗಿದ್ದು, ಅವುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದಿದ್ದಾರೆ.

Tags :
Author Image

Advertisement