ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಕೋಡಿಶ್ರೀಗಳ  ಭವಿಷ್ಯ ಏನು.? 

12:05 PM Dec 15, 2023 IST | Bcsuddi
Advertisement

 

Advertisement

ಬೆಂಗಳೂರು; ಲೋಕಸಭೆಯಲ್ಲಿ ದಾಳಿ ಬೆನ್ನಲ್ಲೇ ಕೋಡಿ ಶ್ರೀಗಳು ಹಿಂದೆ ನುಡಿದಿದ್ದ ಭವಿಷ್ಯ ವೈರಲ್ ಆಗಿದೆ.

ದೇಶದಲ್ಲಿ ಮತ್ತೊಂದು ದುರ್ಘಟನೆ ಸಂಭವಿಸಲಿದ್ದು ಜಗತ್ತಿನ ಸಾಮ್ರಾಟರೆಲ್ಲಾ ತಲ್ಲಣವಾಗುವ ಕಾಲ ಬರುತ್ತದೆ. 2024ರ ಯುಗಾದಿಯೊಳಗೆ 3 ಮಂದಿ ಮಹಾನ್ ವ್ಯಕ್ತಿಗಳಿಗೆ ಅಪಾಯವಿದೆ. ನಮ್ಮನ್ನು ಆಳುವವರು ಎಚ್ಚರವಹಿಸಿದರೆ ದುರ್ಘಟನೆ ತಪ್ಪಿಸಬಹುದು' ಎಂದು ಹೇಳಿದ್ದ ಭವಿಷ್ಯ ಇದಾಗಿದೆ.

ಕೋಡಿಶ್ರೀಗಳು ಹೇಳಿರುವ 3 ಮಹಾನ್ ವ್ಯಕ್ತಿಗಳು ಯಾರು? ಯಾರಿಂದ ಹೇಗೆ ಅಪಾಯ ಅನ್ನುವ ಬಗ್ಗೆ ಭಾರೀ ಚರ್ಚೆಯಾಗುತ್ತಿದೆ.

Advertisement
Next Article