For the best experience, open
https://m.bcsuddi.com
on your mobile browser.
Advertisement

ಕೋಡಿಮಠದ ಶ್ರೀಗಳ ಭಯಾನಕ ಸ್ಫೋಟಕ ಭವಿಷ್ಯ.!

10:03 AM Aug 22, 2024 IST | BC Suddi
ಕೋಡಿಮಠದ ಶ್ರೀಗಳ ಭಯಾನಕ ಸ್ಫೋಟಕ ಭವಿಷ್ಯ
Advertisement

ಬೆಂಗಳೂರು: ಮನುಷ್ಯರು ಅಸ್ತಿತ್ವ ಕಳೆದುಕೊಂಡು ರಸ್ತೆಯಲ್ಲಿ ಬಿದ್ದು ಸಾಯುತ್ತಾರೆ ಎಂದು ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.

ಹಲವು ರಾಷ್ಟ್ರಗಳು ಪ್ರಳಯದ ಕಾರಣದಿಂದ ಮುಳುಗಿ ಹೋಗಿ ತಮ್ಮ ಅಸ್ತಿತ್ವ ಕಳೆದುಕೊಳ್ಳಲಿವೆ. ಇತ್ತ ರೈತರಿಗೆ ಈ ಮಳೆಯ ನಷ್ಟಗಳು ಸಂಭವಿಸಲಿದೆ.

Advertisement

ಈ ವರ್ಷ ಬಿಸಿಯಾದ ಜಾಗ ಪ್ರಳಯ ಆಗುತ್ತದೆ. ತಂಪಾಗಿರುವ ಜಾಗವೆಲ್ಲ ಬಿಸಿಯಾಗಿ ಬರಗಾಲ ಬರುತ್ತದೆ. ಕರ್ನಾಟಕದಲ್ಲಿ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಸರ್ಕಾರ ಮುಂಜಾಗ್ರತೆ ವಹಿಸಬೇಕು ಎಂದಿದ್ದಾರೆ.

Tags :
Author Image

Advertisement