ಕೊನೆಗೂ ಕನ್ನಡಿಗರೆದುರು ಮಂಡಿಯೂರಿದ ಫೋನ್ ಪೇ
11:01 AM Jul 22, 2024 IST
|
Bcsuddi
Advertisement
Advertisement
ಬೆಂಗಳೂರು : ಕನ್ನಡಿಗರ ವಿರುದ್ಧ ರಕ್ತ ಕುದಿಯುವ ಹೇಳಿಕೆ ಕೊಟ್ಟಿದ್ದ ಫೋನ್ ಪೇ CEO ತನ್ನ ತಪ್ಪಿನ ಅರಿವಾಗಿದೆ.
ಕನ್ನಡಿಗರ ಬಳಿ ಬೇಷರತ್ ಕ್ಷಮೆಯಾಚಿಸಿದ ಫೋನ್ ಪೇ ಸಿಇಓ. ಹೌದು ಕರ್ನಾಟಕವನ್ನ, ಕನ್ನಡಿಗರನ್ನ ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ ನನ್ನ ಮಾತಿನಿಂದ ಯಾರಿಗಾದ್ರೂ ನೋವಾಗಿದ್ರೆ ಯಾರದ್ದಾದರೂ ಭಾವನೆಗಳಿಗೆ ಧಕ್ಕೆ ಉಂಟಾಗಿದ್ರೆ ನಾನು ನಿಜವಾಗಿಯೂ ಕ್ಷಮೆಯಾಚಿಸುತ್ತೇನೆ ಎಂದ X ನಲ್ಲಿ ಪೋಸ್ಟ್ ಮಾಡಿದ್ದಾರೆ.
Next Article