For the best experience, open
https://m.bcsuddi.com
on your mobile browser.
Advertisement

ಕೊನೆಗೂ ಕನ್ನಡಿಗರೆದುರು ಮಂಡಿಯೂರಿದ ಫೋನ್ ಪೇ

11:01 AM Jul 22, 2024 IST | Bcsuddi
ಕೊನೆಗೂ ಕನ್ನಡಿಗರೆದುರು ಮಂಡಿಯೂರಿದ ಫೋನ್ ಪೇ
Advertisement

ಬೆಂಗಳೂರು : ಕನ್ನಡಿಗರ ವಿರುದ್ಧ ರಕ್ತ ಕುದಿಯುವ ಹೇಳಿಕೆ ಕೊಟ್ಟಿದ್ದ ಫೋನ್ ಪೇ CEO ತನ್ನ ತಪ್ಪಿನ ಅರಿವಾಗಿದೆ.

ಕನ್ನಡಿಗರ ಬಳಿ ಬೇಷರತ್ ಕ್ಷಮೆಯಾಚಿಸಿದ ಫೋನ್ ಪೇ ಸಿಇಓ. ಹೌದು ಕರ್ನಾಟಕವನ್ನ, ಕನ್ನಡಿಗರನ್ನ ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ ನನ್ನ ಮಾತಿನಿಂದ ಯಾರಿಗಾದ್ರೂ ನೋವಾಗಿದ್ರೆ ಯಾರದ್ದಾದರೂ ಭಾವನೆಗಳಿಗೆ ಧಕ್ಕೆ ಉಂಟಾಗಿದ್ರೆ ನಾನು ನಿಜವಾಗಿಯೂ ಕ್ಷಮೆಯಾಚಿಸುತ್ತೇನೆ ಎಂದ X ನಲ್ಲಿ ಪೋಸ್ಟ್ ಮಾಡಿದ್ದಾರೆ.

Advertisement

Author Image

Advertisement