For the best experience, open
https://m.bcsuddi.com
on your mobile browser.
Advertisement

ಕುದುರೆ ಲಾಳದ ಮಹತ್ವ ತಿಳಿದು ಯಾವ ದಿಕ್ಕಿಗೆ ಕುದುರೆ ದಾಳ ಹಾಕಿದರೆ ನಿಮ್ಮ ಅದೃಷ್ಟ ಬದಲಾಗುತ್ತದೆ ತಿಳಿಯಿರಿ?

08:39 AM Dec 13, 2023 IST | Bcsuddi
ಕುದುರೆ ಲಾಳದ ಮಹತ್ವ ತಿಳಿದು ಯಾವ ದಿಕ್ಕಿಗೆ ಕುದುರೆ ದಾಳ ಹಾಕಿದರೆ ನಿಮ್ಮ ಅದೃಷ್ಟ ಬದಲಾಗುತ್ತದೆ ತಿಳಿಯಿರಿ
Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಕುದುರೆ ಲಾಳವನ್ನು ಯಾಕೆ ಮನೆಯ ಮುಖ್ಯದ್ವಾರದಲ್ಲಿ ಕಟ್ಟಲಾಗುತ್ತದೆ ಎಂದರೆ ಇದಕ್ಕೆ ಮುಖ್ಯ ಕಾರಣ ಮನೆಯಲ್ಲಿ ಸಕಾರಾತ್ಮಕ ಶಕ್ತಿಯು ಹೆಚ್ಚಾಗುತ್ತದೆ ಮತ್ತು ನಕಾರಾತ್ಮಕ ಶಕ್ತಿಯು ಮನೆಯಿಂದ ಈಚೆ ಹೋಗುತ್ತದೆ ಅನೇಕ ಜನರಿಗೆ ತುಂಬಾ ರೀತಿಯ ಕನ್ಫ್ಯೂಷನ್ಗಳು ಇದೆ ಕುದುರೆ ಲಾಳವನ್ನು ನಾವು ಮನೆಯ ಒಳಭಾಗದಲ್ಲಿ ಕಟ್ಟಬೇಕಾ ಅಥವಾ ವರಭಾಗದಲ್ಲಿ ಕಟ್ಟಬೇಕಾ ಇದನ್ನು ನಾವು ಮನೆಯ ಒಳಭಾಗ ಬಾಗಿಲಿನ ಮೇಲೆ ಕಟ್ಟಬೇಕಾಗುತ್ತದೆ.

ಕುದುರೆ ಲಾಳವು ಪವಿತ್ರವಾದ ವಸ್ತು ಆಗಿರುತ್ತದೆ ಕುದುರೆ ನಾಳೆಗಳನ್ನು ದುಡ್ಡು ಕೊಟ್ಟು ತರುವುದಕ್ಕಿಂತ ರಸ್ತೆಯಲ್ಲಿ ಹೋಗುವಾಗ ಕುದುರೆ ಲಾಳ ಸಿಕ್ಕರೆ ಅದು ನಮಗೆ ತುಂಬಾ ಲಾಭವನ್ನು ತರುತ್ತದೆ ಇದು ತುಂಬಾ ಹಳೆಯದಾಗಿ ಮತ್ತು ಸವೆದು ಹೋಗಿದ್ದರೆ ತುಂಬಾ ಒಳ್ಳೆಯದು ಕುದುರೆ ಲಾಳವನ್ನು ಮನೆಗೆ ತಂದ ತಕ್ಷಣ ಗೋಮೂತ್ರವನ್ನು ಹಾಕಿ ಅದನ್ನು ಶುಚಿಗೊಳಿಸಬೇಕು ನಂತರ ಶುಕ್ರವಾರದ ದಿನದಂದು ಲಕ್ಷ್ಮೀದೇವಿಯ ಫೋಟೋ ಮುಂದೆ ಇಟ್ಟು ಪೂಜೆ ಮಾಡಿ ನಂತರ ನೀವು ಅದನ್ನು ಮುಖ್ಯದಾರಕ್ಕೆ ಕಟ್ಟಬಹುದು.

Advertisement

ಇದನ್ನು ನಾವು ಮುಖ್ಯದ್ವಾರದಲ್ಲಿ U ಆಕಾರದಲ್ಲಿ ನಾವು ಕಟ್ಟಬೇಕು ಶನಿವಾರ ದಿನದಂದು ಕುದುರೆ ಲಾಳಕ್ಕೆ ಪೂಜೆ ಮಾಡಿದರೆ, ಶನಿ ಶಾಂತಿಯನ್ನು ಸಹ ಕಡಿಮೆ ಮಾಡಿಕೊಳ್ಳಬಹುದು. ಇದನ್ನು ವ್ಯಾಪಾರದ ಸ್ಥಳಗಳಲ್ಲಿ ಇಟ್ಟು ಪೂಜೆ ಮಾಡಿದರೆ, ಹಣದ ಒಳಹರಿವು ಹೆಚ್ಚಾಗುತ್ತದೆ ಕುದುರೆ ಲಾಳವನ್ನು ಕಟ್ಟುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ಸಂತೋಷ ಹೆಚ್ಚಾಗಿರುತ್ತದೆ, ಹಣದ ಒಳಹರಿವು ಹೆಚ್ಚಾಗುತ್ತದೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್

ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Author Image

Advertisement