For the best experience, open
https://m.bcsuddi.com
on your mobile browser.
Advertisement

ಕಾರು ಮತ್ತು ಬಸ್ ನಡುವೆ ಅಪಘಾತ: ಹಲವರ ಸ್ಥಿತಿ ಗಂಭೀರ

05:13 PM Dec 11, 2023 IST | Bcsuddi
ಕಾರು ಮತ್ತು ಬಸ್ ನಡುವೆ ಅಪಘಾತ  ಹಲವರ ಸ್ಥಿತಿ ಗಂಭೀರ
Advertisement

ಶೃಂಗೇರಿ - ಮಂಗಳೂರು ಖಾಸಗಿ ಬಸ್ ಹಾಗೂ ಕಾರು ನಡುವೆ ಕಾರ್ಕಳದ ಮಾಳ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಐದಕ್ಕೂ ಹೆಚ್ಚು ಮಂದಿಯ ಸ್ಥಿತಿ ಗಂಭೀರವಾಗಿದೆ.ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹೆಚ್ಚಿನ
ಮಾಹಿತಿ ನಿರೀಕ್ಷಿಸಲಾಗಿದೆ.

Author Image

Advertisement