For the best experience, open
https://m.bcsuddi.com
on your mobile browser.
Advertisement

ಕಾಂಗ್ರೆಸ್ ಸರ್ಕಾರದ ವರ್ಷದ ಶೂನ್ಯ ಸಾಧನೆ, ಕನ್ನಡಿಗರಿಗೆ ವೇದನೆ - ಬಿಜೆಪಿ ಟ್ವೀಟ್

12:08 PM May 20, 2024 IST | Bcsuddi
ಕಾಂಗ್ರೆಸ್ ಸರ್ಕಾರದ ವರ್ಷದ ಶೂನ್ಯ ಸಾಧನೆ  ಕನ್ನಡಿಗರಿಗೆ ವೇದನೆ   ಬಿಜೆಪಿ ಟ್ವೀಟ್
Advertisement

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿಕಗಕೆ ಬಂದು ಇಂದಿಗೆ ಒಂದು ವರ್ಷ ಪೂರ್ಣಗೊಳ್ಳುತ್ತಿರುವ ಹಿನ್ನೆಲೆ‌ ಸರ್ಕಾರ ವರ್ಷಾಚರಣೆಯನ್ನು ಸದ್ಯಕ್ಕೆ ಮುಂದೂಡಿದ್ದರೂ ಕೂಡ ಸುಮ್ಮನಿರದ ಪ್ರತಿಪಕ್ಷ ಬಿಜೆಪಿ, ಕಾಂಗ್ರೆಸ್ ಪಕ್ಷದ ಒಂದ ವರ್ಷದ ಸಾಧನೆ ಬರೀ ಶೂನ್ಯ ಎಂದು ಟೀಕಿಸಿದೆ. ಈ ಸಂಬಂಧ ಸುದ್ದಿಗಳ ಕಟ್ಟಿಂಗ್ಸ್‌ ಜೊತೆಗೆ ಸಿಎಂ ಸಿದ್ದರಾಮಯ್ಯ ಭಾವಚಿತ್ರವಿರುವ ಅವರ ಫೋಟೋವನ್ನು ಬಿಜೆಪಿ ತನ್ನ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಹಂಚಿಕೊಂಡಿದೆ. ಜೊತೆಗೆ, 'ಕಾಂಗ್ರೆಸ್ ಸರ್ಕಾರದ ಒಂದು ವರ್ಷದ ಶೂನ್ಯ ಸಾಧನೆ, ಕನ್ನಡಿಗರಿಗೆ ವೇದನೆ…' ಎಂದು ಟೈಟಲ್ ನೀಡಿದೆ.

Author Image

Advertisement