For the best experience, open
https://m.bcsuddi.com
on your mobile browser.
Advertisement

ಕನ್ನಡಿಗರ ಮೃತ ದೇಹ ಹಸ್ತಾಂತರಿಸಲು ಸಿದ್ಧತೆಗೆ ಮುಂದಾದ ಸಚಿವ ಕೃಷ್ಣ ಬೈರೇಗೌಡ

02:50 PM Jun 06, 2024 IST | Bcsuddi
ಕನ್ನಡಿಗರ ಮೃತ ದೇಹ ಹಸ್ತಾಂತರಿಸಲು ಸಿದ್ಧತೆಗೆ ಮುಂದಾದ ಸಚಿವ ಕೃಷ್ಣ ಬೈರೇಗೌಡ
Advertisement

ಉತ್ತರಾಖಂಡ್‌ನಲ್ಲಿ ಹವಾಮಾನ ವೈಪರಿತ್ಯದಿಂದ ಕರ್ನಾಟಕದ ಒಂಭತ್ತು ಮಂದಿ ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ. ಇದೀಗ ಮೃತ ದೇಹ ಪಡೆಯಲು ಸಚಿವ ಕೃಷ್ಣ ಬೈರೇಗೌಡ ಮುಂದಾಗಿದ್ದಾರೆ. ಡೆಹ್ರಾಡೂನ್ ಏರ್‌ಪೋರ್ಟ್‌ನಲ್ಲಿ ಮೃತದೇಹಗಳನ್ನು ಪಡೆಯಲಿದ್ದಾರೆ. ಉತ್ತರಾಖಂಡ್ ಸರ್ಕಾರದಿಂದ ಕರ್ನಾಟಕದ ಪ್ರತಿನಿಧಿಯಾಗಿ ಮೃತ ದೇಹ ಹಸ್ತಾಂತರವಾಗಲಿದ್ದು, ಘಟನಾ ಸ್ಥಳದಿಂದ ಏರ್‌ಲಿಫ್ಟ್‌ನಲ್ಲಿ ಕನ್ನಡಿಗರ ಮೃತದೇಹಗಳನ್ನು ತರಲು ಎಲ್ಲಾ ಸಿದ್ಧತೆ ನಡೆದಿದೆ ಎಂದು ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Author Image

Advertisement