ಹೋಮ್‌ಉದ್ಯೋಗಕರ್ನಾಟಕಕ್ರೀಡೆಜ್ಯೋತಿಷ್ಯಭಾರತಲೈಫ್‌ ಸ್ಟೈಲ್‌ವಿದೇಶಿವ್ಯವಹಾರಸಿನಿಮಾ
Advertisement

ಏಕಮುಖ ರುದ್ರಾಕ್ಷಿಯಿಂದ ಆಗುವ ಚಮತ್ಕಾರದ ಬಗ್ಗೆ ತಿಳಿದಿದೆಯೇ ನಿಮಗೆ ?

07:33 AM Aug 11, 2024 IST | BC Suddi
Advertisement

 

Advertisement

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಸಾಮಾನ್ಯವಾಗಿ ರುದ್ರಾಕ್ಷಿಗಳಲ್ಲಿ ಹಲವಾರು ವಿಧಾನಗಳನ್ನು ನೋಡಬಹುದು. ರುದ್ರಾಕ್ಷಿಗಳಲ್ಲಿ ಒಂದಾಗಿರುವ ಏಕಮುಖ ರುದ್ರಾಕ್ಷಿಯನ್ನು ಯಾರು ಧರಿಸುತ್ತಾರೋ ಹಾಗೂ ಯಾರ ಮನೆಯಲ್ಲಿ ಏಕಮುಖ ರುದ್ರಾಕ್ಷಿಯನ್ನು ಇಟ್ಟು ಪೂಜೆ ಮಾಡುತ್ತಾರೋ ಅಂತವರ ಮನೆಯಲ್ಲಿ ಎಂದಿಗೂ ಕಷ್ಟಗಳು ಬರುವುದಿಲ್ಲ. ದೇವರ ಮನೆಯಲ್ಲಿ ಏಕಮುಖ ರುದ್ರಾಕ್ಷಿ ಇಟ್ಟು ಪೂಜೆ ಮಾಡುವುದರಿಂದ ಸರ್ವ ಸುಖಗಳು, ಸರ್ವ ಸಂಪತ್ತು ಲಭಿಸುತ್ತದೆ.

ಶಿವನಿಗೆ ಪ್ರಿಯವಾಗಿರುವ ರುದ್ರಾಕ್ಷಿಗಳಲ್ಲಿ ಏಕಮುಖ ರುದ್ರಾಕ್ಷಿಯು ಸಹ ಒಂದು. ಯಾರು ಅನುಷ್ಠಾನವನ್ನು ಮಾಡಿ ಏಕಮುಖದ ದ್ರಾಕ್ಷಿಯನ್ನು ಧರಿಸುತ್ತಾರೋ ಅಂತವರು ಸೂರ್ಯ ಪ್ರಕಾಶಮಾನವಾಗಿರುವ ತೇಜಸ್ಸನ್ನು ಹೊಂದುತ್ತಾರೆ. ಮನೆಯಲ್ಲಿ ಏಕಮುಖ ರುದ್ರಾಕ್ಷಿಯನ್ನು ಇಟ್ಟು ಪೂಜೆ ಮಾಡುವುದರಿಂದ ಮನೆಯು ಲಕ್ಷ್ಮಿ ನಿವಾಸವಾಗಿರುತ್ತದೆ ಹಾಗೂ ಸರ್ವ ಸುಖ, ಸರ್ವ ಸಂಪತ್ತು ಲಭಿಸುತ್ತದೆ. ಯಾವ ವ್ಯಕ್ತಿಗೆ ಸೊಂಟದ ನಾಡಿನಲ್ಲಿ ತೊಂದರೆ ಇರುತ್ತದೆಯೋ ಅಂತವರು ಅನುಷ್ಠಾನ ಮಾಡಿರುವ ಏಕಮುಖ ರುದ್ರಾಕ್ಷಿಯನ್ನು ಧರಿಸುವುದರಿಂದ ಸೊಂಟದ ನಾಡಿನಲ್ಲಿ ಇರುವ ಸಮಸ್ಯೆಯು ನಿವಾರಣೆಯಾಗುತ್ತದೆ. ಇಷ್ಟೇ ಅಲ್ಲದೆ ಯಾರಿಗೆ ಕಣ್ಣಿನ ದೃಷ್ಟಿಯ ಕೊರತೆ ಇರುತ್ತದೆಯೋ ಅಂತವರು ಏಕಮುಖ ರುದ್ರಾಕ್ಷಿ ಧರಿಸುವುದರಿಂದ ಚಮತ್ಕಾರದ ಫಲವನ್ನು ಪಡೆದುಕೊಳ್ಳಬಹುದು.

ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

ಮುಂಜಾನೆ ಬೆಳಗಿನ ಸಮಯದಲ್ಲಿ ಅಂದರೆ ಆರರಿಂದ ಏಳು ಗಂಟೆಯೊಳಗೆ ಸೂರ್ಯನಿಂದ ಬರುವ ಕಿರಣವನ್ನು ರುದ್ರಾಕ್ಷಿಯ ಸಹಾಯದಿಂದ ಎರಡು ಕಣ್ಣಿನಿಂದ ಸೂರ್ಯನ ಕಿರಣವನ್ನು ನೋಡಬೇಕು. ಹೀಗೆ ನೋಡುವುದರಿಂದ ಕಣ್ಣಿನ ದೃಷ್ಟಿಯ ಸಮಸ್ಯೆಯು ಕ್ರಮೇಣವಾಗಿ ಕಡಿಮೆಯಾಗುತ್ತಾ ಬರುತ್ತದೆ. ರುದ್ರಾಕ್ಷಿಗಳಲ್ಲಿ ಒಂದು ಮುಖದ ರುದ್ರಾಕ್ಷಿಯಿಂದ ಹಿಡಿದು 21 ಮುಖದ ರುದ್ರಾಕ್ಷಿ ಇರುತ್ತದೆ. ಯಾವ ವ್ಯಕ್ತಿಯು ಒಂದು ಮುಖದ ರುದ್ರಾಕ್ಷಿ ಯಿಂದ ಹಿಡಿದು 21 ಮುಖದ ರುದ್ರಾಕ್ಷಿ ತನಕ ಹಾರವನ್ನು ಮಾಡಿಕೊಂಡು ಧರಿಸುತ್ತನೋ,ಆ ವ್ಯಕ್ತಿಯು ಬಹಳ ಜ್ಞಾನಿ ಯಾಗಿರುತ್ತಾರೆ ಹಾಗೂ ವಿಶೇಷವಾದ ಶಕ್ತಿಯನ್ನು ಹೊಂದಿರುತ್ತಾರೆ. ಸಾಮಾನ್ಯವಾಗಿ ಎಲ್ಲರೂ ಧರಿಸಬಹುದಾದಂತಹ ರುದ್ರಾಕ್ಷಿ ಅಂದರೆ ಪಂಚಮುಖ ರುದ್ರಾಕ್ಷಿ. ಏಕಮುಖ ರುದ್ರಾಕ್ಷಿ ಧರಿಸುವುದರಿಂದ ಸರ್ವ ಸುಖಗಳು, ಸರ್ವಸಂಪತ್ತು ಹಾಗೂ ಜ್ಞಾನವನ್ನು ವೃದ್ಧಿಸಿಕೊಳ್ಳಬಹುದು.

ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೆ ಫೋನ್ ನಲ್ಲಿಯೇ ನೇರವಾಗಿ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂದ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನ್ನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲರಿಗೂ ಸಹ ಯಾರಿಗೂ ತಿಳಿಯದ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಫೋನ್ ನಲ್ಲಿಯೇ ಪರಿಹಾರ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ 9945701882

Tags :
ಏಕಮುಖ ರುದ್ರಾಕ್ಷಿಯಿಂದ ಆಗುವ ಚಮತ್ಕಾರದ ಬಗ್ಗೆ ತಿಳಿದಿದೆಯೇ ನಿಮಗೆ ?
Advertisement
Next Article